Real Story: ಮಗ ಚೆನ್ನಾಗಿ ಓದಲು ಎಂದು ಟ್ಯೂಷನ್ ಗೆ ಕಳುಹಿಸಿದ ಪೋಷಕರು, ಆದರೆ 11 ವರ್ಷದ ಬಾಲಕನ ಜೊತೆ ಟೀಚರ್ ಮಾಡಿದ್ದೇನು ಗೊತ್ತೇ?? ಕೊನೆಗೆ ಒಂದು ದಿನ ಏನಾಯ್ತು ಗೊತ್ತೇ??

Real Story: ಇತ್ತಿಚಿನ ದಿನಗಳಲ್ಲಿ ನಮ್ಮ ಪ್ರಪಂಚದಲ್ಲಿ ಯಾವುದೇ ಸಂಬಂಧಗಳಿಗೆ ಬೆಲೆಯನ್ನು ನೀಡುವುದನ್ನು ಮರೆತು ಹೋಗಿದ್ದೇವೆ. ಅದಕ್ಕೆ ಪೂರಕವೆಂಬಂತೆ ಸಮಾಜದಲ್ಲಿ ಇಂದು ಹಲವಾರು ಘಟನೆಗಳು ನಡೆಯುತ್ತಿರುವುದನ್ನು ನಾವು ನೋಡಬಹುದು. ಹರ್ಯಾಣದಲ್ಲಿ ಒಂದು ಘಟನೆ ನಡೆದಿದ್ದು ಅದೀಗ ಸಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿದೆ.

ಈ ಘಟನೆ ನಡೆದಿರುವುದು ಹರ್ಯಾಣ ರಾಜ್ಯದ ಪಾಣಿಪತ್ ನಗರದಲ್ಲಿ. ಲಾಕ್ ಡೌನ್ ಸಮಯದಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ಈ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಟ್ಯೂಶನ್ ಮೊರೆ ಹೋಗಿದ್ದರು. ೧೧ನೇ ತರಗತಿಯ ದೇವರಾಜ್ ಎನ್ನುವ ಹುಡುಗ ತಮ್ಮ ಕಾಲೋನಿಯಲ್ಲಿರುವ ಟೀಚರ್ ಮನೆಗೆ ಸಂಜೆ ೪ ಗಂಟೆಗೆ ಟ್ಯೂಶನ್ ಪಡೆಯಲು ಹೋಗುತ್ತಿದ್ದ. ಪ್ರತಿದಿನವೂ ತಪ್ಪಿಸಿದೇ ಹೋಗುತ್ತಿದ್ದ ಎನ್ನಲಾಗಿದೆ.

ಆದರೆ ಒಂದು ದಿನ ಮಧ್ಯಾಹ್ನ ೨ ಗಂಟೆಗೇ ಟ್ಯೂಶನ್ಗೆ ಹೋಗಿ ಬರುತ್ತೇನೆ ಎಂದು ಪಾಲಕರ ಬಳಿ ಹೇಳಿ ತೆರಳಿದ ದೇವರಾಜ್ ನಾಪತ್ತೇಯಾಗಿದ್ದಾನೆ. ಸಂಜೆಯಾದರೂ ಮನೆಗೆ ಬಾರದ ಮಗನನ್ನು ಹುಡುಕಿ ಪಾಲಕರು ಟೀಚರ್ ಮನೆಗೆ ಹೋಗಿ ಹುಡುಕಿದ್ದಾರೆ. ಅಲ್ಲಿ ಟೀಚರ್ ಹಾಗೂ ದೇವರಾಜ್ ಇಬ್ಬರೂ ಇರಲಿಲ್ಲ. ಇದರಿಂದ ಗಾಬರಿಯಾದ ಪಾಲಕರು ತಮ್ಮ ಮಗನಿಗೆ ಏನಾದರೂ ಅಪಾಯ ಆಗಿರಬಹುದೆಂದು ಊಹಿಸಿ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: Jayapradha Marriage: ನಟಿ ಜಯಪ್ರದ ಮೂರು ಮಕ್ಕಳ ತಂದೆಯನ್ನು ಮದುವೆಯಾದವನನ್ನು ಮದುವೆಯಾಗಿ, ಈಗ ಒಂಟಿ ಜೀವನ ಸಾಗಿಸುತ್ತಿರುವುದು ಯಾಕೆ ಗೊತ್ತೇ?

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಟೀಚರ್ ಹಾಗೂ ದೇವರಾಜ್ ಅವರನ್ನು ಹುಡುಕಿ ತಂದಿದ್ದಾರೆ. ಈ ವೇಳೆ ದೇವರಾಜ್ ಸತ್ಯ ಬಾಯಿ ಬಿಟ್ಟಿದ್ದಾನೆ. ಅದನೆಂದರೆ ನಾನು ಹಾಗೂ ಟೀಚರ್ ಇಬ್ಬರೂ ಪ್ರೀತಿಸುತ್ತಿದ್ದೇವೆ. ನಾವಿಬ್ಬರು ಮದುವೆ ಆಗುವ ನಿರ್ಧಾರ ಮಾಡಿದ್ದೇವು. ಆದ್ದರಿಂದ ದೂರ ಎಲ್ಲಿಯಾದರೂ ಹೋಗಿ ಮದುವೆ ಆಗುವ ನಿರ್ಧಾರ ಕೈಗೊಂಡಿದ್ದೇವು. ಆದ್ದರಿಂದ ಮನೆ ಬಿಟ್ಟು ಹೋಗಿದ್ದೆವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:Kranti Craze: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು; ದರ್ಶನ್ ಹಾಡಿಗೆ ಎದ್ದು ನಿಂತು ಸಲ್ಯೂಟ್ ಮಾಡುವಂತೆ ಡಾನ್ಸ್ ಮಾಡಿ ಪ್ರೇಮ್ ಮಗಳು. ವಿಡಿಯೋ ಹೇಗಿದೆ ಗೊತ್ತೇ??

ಇಂತಹ ಘಟನೆಗಳು ಸಮಾಜದಲ್ಲಿ ನಡೆಯುತ್ತಿರುವುದು ನಿಜವಾಗಿಯೂ ವಿಷಾದನೀಯ. ಗುರು-ಶಿಷ್ಯರ ಸಂಬಂಧ ಎಂದರೆ ತಾಯಿ-ಮಗುವಿನ ಸಂಬಂಧದಂತೆ ಇರಬೇಕು. ಇಂತಹ ಘಟನೆಗಳು ಮರುಕಳಿಸಬಾರದು ಎಂದರೆ ಪೋಷಕರು ಮನೆಯಲ್ಲಿ ತಮ್ಮ ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.

Comments are closed.