Vishnuvardhan:ಇಡೀ ರಾಜ್ಯವನ್ನೇ ಗಡ ಗಡ ನಡುಗಿಸುತ್ತಿದ್ದ ಸಿಂಹ ವಿಷ್ಣುವರ್ಧನ್ ರವರಿಗೆ ಅದೊಂದು ವಿಚಾರ ಅಂದ್ರೆ ಮಾತ್ರ ಭಯ ಇತ್ತು. ಏನು ಗೊತ್ತೇ?

Vishnuvardhan: ಸಾಹಸಸಿಂಹ ವಿಷ್ಣುವರ್ಧನ್ ಅವರು ಎಂಥಹ ಶ್ರೇಷ್ಠ ನಟ ಎನ್ನುವುದು ನಮಗೆಲ್ಲ ಗೊತ್ತಿದೆ. ವಿಷ್ಣುವರ್ಧನ್ ಅವರನ್ನು ಕಂಡರೆ ಎಲ್ಲರಿಗು ವಿಶೇಷವಾದ ಗೌರವ, ಪ್ರೀತಿ, ಅಭಿಮಾನ ಎಲ್ಲವೂ ಇತ್ತು. ಕನ್ನಡದಲ್ಲಿ ಅತಿಹೆಚ್ಚು ಮಹಿಲಕ್ ಅಭಿಮಾನಿ ಬಳಗ ಹೊಂದಿದ್ದ ನಟ ಎಂದರೆ ಅದು ವಿಷ್ಣುವರ್ಧನ್ ಅವರೇ ಆಗಿದ್ದರು. ಸಿನಿಮಾಗಳಲ್ಲಿ ಪವರ್ ಫುಲ್ ಆಗಿ ನಟಿಸುತ್ತಿದ್ದ ವಿಷ್ಣುವರ್ಧನ್ ಅವರಿಗೆ ಅದೊಂದು ವಿಷಯದಲ್ಲಿ ಮಾತ್ರ ತುಂಬಾ ಭಯವಿತ್ತು. ಆ ವಿಷಯ ಏನು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..Vishnuvardhanಸಾಹಸಸಿಂಹ ವಿಷ್ಣುವರ್ಧನ್ ಅವರು ಎಂಥಹ ಶ್ರೇಷ್ಠ ನಟ ಎನ್ನುವುದು ನಮಗೆಲ್ಲ ಗೊತ್ತಿದೆ. ವಿಷ್ಣುವರ್ಧನ್ ಅವರನ್ನು ಕಂಡರೆ ಎಲ್ಲರಿಗು ವಿಶೇಷವಾದ ಗೌರವ, ಪ್ರೀತಿ, ಅಭಿಮಾನ ಎಲ್ಲವೂ ಇತ್ತು. ಕನ್ನಡದಲ್ಲಿ ಅತಿಹೆಚ್ಚು ಮಹಿಲಕ್ ಅಭಿಮಾನಿ ಬಳಗ ಹೊಂದಿದ್ದ ನಟ ಎಂದರೆ ಅದು ವಿಷ್ಣುವರ್ಧನ್ ಅವರೇ ಆಗಿದ್ದರು. ಸಿನಿಮಾಗಳಲ್ಲಿ ಪವರ್ ಫುಲ್ ಆಗಿ ನಟಿಸುತ್ತಿದ್ದ ವಿಷ್ಣುವರ್ಧನ್ ಅವರಿಗೆ ಅದೊಂದು ವಿಷಯದಲ್ಲಿ ಮಾತ್ರ ತುಂಬಾ ಭಯವಿತ್ತು. ಆ ವಿಷಯ ಏನು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..

ನಾಗರಹಾವು ಸಿನಿಮಾ ಇಂದ ಶುರುವಾದ ವಿಷ್ಣುವರ್ಧನ್ ಅವರ ಸಿನಿಮಾ ಕೆರಿಯರ್ ನಲ್ಲಿ ಹಿಂದಿರುಗಿ ತಿರುಗಿ ನೋಡಿದ್ದೇ ಇಲ್ಲ. ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ಮತ್ತು ತೆಲುಗಿನಲ್ಲಿ ಸಹ ಕೆಲವು ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಮೇರು ನಟನಾಗಿ ಹೆಸರು ಮಾಡಿದರು ವಿಷ್ಣುದಾದ. ಮಾಸ್, ಕ್ಲಾಸ್, ರೊಮ್ಯಾನ್ಸ್ ಯಾವುದೇ ಪಾತ್ರವಿದ್ದರು ಅದ್ಭುತವಾಗಿ ನಟಿಸುತ್ತಿದ್ದರು. ಪಾತ್ರ ಯಾವುದೇ ಆದರೂ ಪರಕಾಯ ಪ್ರವೇಶ ಮಾಡುತ್ತಿದ್ದ ಅವರ ಅಭಿನಯವನ್ನು ಅಭಿಮಾನಿಗಳು ಮೆಚ್ಚಿ ಕೊಂಡಾಡುತ್ತಿದ್ದರು. ತಮ್ಮ ಸಿನಿಮಾ ಕೆರಿಯರ್ ನಲ್ಲಿ ವಿಷ್ಣುವರ್ಧನ್ ಅವರು 200 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಆದರೆ ವಿಷ್ಣುವರ್ಧನ್ ಅವರಿಗೆ ಅದೊಂದು ವಿಚಾರದಲ್ಲಿ ಭಯವಿತ್ತು. ಅದೇನೆಂದರೆ, ವಿಷ್ಣುವರ್ಧನ್ ಅವರಿಗೆ ವಿಮಾನದಲ್ಲಿ ಹೋಗುವುದು ಅಂದ್ರೆ ತುಂಬಾ ಭಯವಿತ್ತು. ಅದೇ ಕಾರಣಕ್ಕೆ ಅವರ ಸಿನಿಮಾಗಳು ವಿದೇಶದಲ್ಲಿ ಹೆಚ್ಚಾಗಿ ಚಿತ್ರೀಕರಣವಾಗಿಲ್ಲ. ಒಂದು ಸಾರಿ ವಿಷ್ಣುವರ್ಧನ್ ಅವರು ಹೈದರಾಬಾದ್ ಗೆ ತಕ್ಷಣವೇ ಹೋಗಬೇಕಿತ್ತು, ಆಗ ಬೇರೆ ದಾರಿ ಇಲ್ಲದೆ ವಿಮಾನದಲ್ಲೇ ಹೋಗಬೇಕಿತ್ತು. ಆಗ ವಿಮಾನದ ಒಳಗೆ ಹೋಗಿ, ಟೇಕಾಫ್ ಆಗುವವರೆಗು ಇದ್ದ ವಿಷ್ಣುವರ್ಧನ್ ಅವರು, ಟೇಕಾಫ್ ಆದ ನಂತರ ಭಯವಾಗಿ ತಾನು ವಿಮಾನದಲ್ಲಿ ಹೋಗುವುದಿಲ್ಲ ಎಂದು ಹೇಳಿ, ಹೇಗೋ ಮಾಡಿ ಪೈಲೆಟ್ ಜೊತೆಗೆ ಮಾತನಾಡಿ, ವಾಪಸ್ ಬೆಂಗಳೂರಿಗೆ ಬಂದಿದ್ದರಂತೆ. ವಿಷ್ಣುವರ್ಧನ್ ಅವರನ್ನು ಭಯಪಡಿಸುತ್ತಿದ್ದ ವಿಷಯ ಅಂದ್ರೆ ಇದೊಂದೇ..

Comments are closed.