Film News: ಮಗನ ವಿರುದ್ಧವೇ ನಿಂತ ನಾಗಾರ್ಜುನ- ಮಗ ನಾಗ ಚೈತನ್ಯಗೆ ಕೊಟ್ಟ ಸ್ಟ್ರಾಂಗ್ ವಾರ್ನಿಂಗ್ ಏನು ಗೊತ್ತೇ??

Film News: ಅಕ್ಕಿನೇನಿ ಫ್ಯಾಮಿಲಿ (akkineni Family) ಯ ನಟ ನಾಗಚೈತನ್ಯ (Nagachaitanya) ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಪರ್ಸನಲ್ ಲೈಫ್ ನಲ್ಲಿ ಕೆಲವು ವಿಷಯಗಳಿಂದ ಸುದ್ದಿಯಾಗಿದ್ದ ನಾಗಚೈತನ್ಯ ಅವರು ಸಮಂತಾ ಅವರಿಂದ ವಿಚ್ಛೇದನ (Divorce) ಪಡೆದ ನಂತರ, ಕೆರಿಯರ್ ಮೇಲೆ ಗಮನ ಹರಿಸುತ್ತಿದ್ದಾರೆ. ಕಳೆದ ವರ್ಷ ಚೈತನ್ಯ ಅವರ ಥ್ಯಾಂಕ್ ಯೂ (Thank You Film) ಸಿನಿಮಾ ಬಿಡುಗಡೆಯಾಯಿತು, ಆದರೆ ಈ ಸಿನಿಮಾ ಅಷ್ಟೇನು ದೊಡ್ಡದಾಗಿ ಹೆಸರು ಮಾಡಲಿಲ್ಲ. ಇದನ್ನೂ ಓದಿ: Astrology: ವರ್ಷಗಳ ಬಳಿಕ ವೃಷಭ ರಾಶಿಯಲ್ಲಿ ಸಂಚರಿಸುವ ಸೂರ್ಯ ಯಾರದ್ದೇಲ್ಲಾ ಜೀವನ ಬೆಳಗಲಿದ್ದಾನೆ ನೋಡಿ!

ಈಗ ತಮಿಳು ನಿರ್ದೇಶಕ ವೆಂಕಟ್ ಪ್ರಭು ಅವರ ಜೊತೆಗೆ ಕಸ್ಟಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಪೊಲೀಸ್ ಆಫೀಸರ್ ಕಥೆ ಆಗಿದ್ದು, ಟೀಸರ್ ಇಂದ ಜನರಲ್ಲಿ ಕುತೂಹಲ ಮೂಡಿಸಿದ್ದ ಸಿನಿಮಾ ತೆರೆಕಂಡು ಜನರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ನಾಗಚೈತನ್ಯ ಅವರಿಗೆ ನಾಯಕಿಯಾಗಿ ಕೃತಿ ಶೆಟ್ಟಿ (Kruti Shetty) ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ನೀಡುತ್ತಾ ಎಂದು ಕಾದು ನೋಡಬೇಕಿದೆ.

ಇನ್ನು ನಾಗಚೈತನ್ಯ ಅವರ ಮತ್ತೊಂದು ತಡಾಖ, ಈ ಸಿನಿಮಾ ಒಳ್ಳೆಯ ಹೆಸರು ಮಾಡಿದೆ. ಇದರಲ್ಲಿ ನಾಗಚೈತನ್ಯ ಅವರಿಗೆ ಅಣ್ಣನ ಪಾತ್ರದಲ್ಲಿ ಸುನೀಲ್ ಅವರು ನಟಿಸಿದ್ದರು. ಸಿನಿಮಾ ಶುರುವಾಗುವ ಆರಂಭದಲ್ಲಿ ಚೈತನ್ಯ ಅವರ ಅಣ್ಣನ ಪಾತ್ರ ಮಾಡೋದು ಯಾರು ಎಂದು ಚರ್ಚೆ ಬಂದಾಗ ನಿರ್ದೇಶಕರು ಸುನೀಲ್ ಅವರನ್ನು ಸೂಚಿಸಿದರಂತೆ, ಆಗ ನಾಗಚೈತನ್ಯ ಅವರು, ಸುನೀಲ್ ಅವರು ನನ್ನ ಜೊತೆಗೆ ಹೀರೋ ಆಗಿ ನಟಿಸಲು ಸರಿಸಮವಾಗಿದ್ದಾರಾ, ಅವರು ನನ್ನ ಅಣ್ಣನ ಪಾತ್ರದಲ್ಲಿ ನಟಿಸೋದಾದರೆ ನಾನು ಸಿನಿಮಾ ಇಂದ ಡ್ರಾಪ್ ಔಟ್ ಆಗ್ತೀನಿ ಅಂದ್ರಂತೆ.

ಆಗ ನಾಗಾರ್ಜುನ ಅವರು ಚೈತನ್ಯ ಅವರೊಡನೆ ಮಾತನಾಡಿ ಒಂದು ವಾರ್ನಿಂಗ್ ಕೂಡ ನೀಡಿದರಂತೆ. ಸುನೀಲ್ ಹೀರೋ ಆಗಿ 30 ಕೋಟಿ ಗಳಿಕೆ ಮಾಡಿರೋ ಸಿನಿಮಾ ಮಾಡಿದ್ದಾನೆ.. ನಿನ್ನ ಕೆರಿಯರ್ ನಲ್ಲಿ ಅಂಥ ಸಿನಿಮಾ ಇದೆಯಾ? ಯಾರ ಬಗ್ಗೆಯು ಹೆಚ್ಚು ಕಮ್ಮಿ ಆಗಿ ಮಾತನಾಡಬಾರದು.. ಸಿನಿಮಾ ಮಾಡು.. ಎಂದು ನಾಗಾರ್ಜುನ ಅವರು ಹೇಳಿದರಂತೆ.. ತಂದೆಯ ಮಾತುಗಳನ್ನು ಅರ್ಥ ಮಾಡಿಕೊಂಡ ನಾಗಚೈತ್ಯನ್ಯ ಅವರು, ಸುನೀಲ್ ಅವರನ್ನು ಮನೆಗೆ ಕರೆಸಿ ಕ್ಷಮೆ ಕೇಳಿದರಂತೆ. ಈ ವಿಷಯಕ್ಕೆ ಮಗನ ವಿರುದ್ಧವೇ ನಿಂತಿದ್ದರು ತಂದೆ ನಾಗಚೈತನ್ಯ. ಇದನ್ನೂ ಓದಿ: Business Ideas: ಹೆಚ್ಚಿನ ಬಂಡವಾಳವಿಲ್ಲದೆ ಕೂಡ, ಬಿಸಿನೆಸ್ ಆರಂಭ ಮಾಡಿ ಲಕ್ಷ ಲಕ್ಷ ಲಾಭ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನೋಡಿ ಟ್ರೈ ಮಾಡಿ.

Comments are closed.