Kannada Serial: ಟ್ರೋಲ್ ಆದ್ರು ನೋಡಿ ರಾಮ ಸೀತೆ! ವಿಷಯ ಕೇಳಿದರೆ ನೀವು ಕೂಡ ಬಿದ್ದು ನಗ್ತೀರಾ!

Kannada Serial: ವೈಷ್ಣವಿ ಗೌಡ ಹಾಗೂ ಗಗನ್ ಚಿನ್ನಪ್ಪ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವಂತಹ ಸೀತಾರಾಮ ಧಾರವಾಹಿ ಯಾವ ರೀತಿಯಲ್ಲಿ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎನ್ನುವುದು ನಿಮಗೆ ತಿಳಿದಿರುವ ವಿಚಾರವಾಗಿದ್ದು ಈ ಚಿತ್ರಿಕರಣದ ಸೆಟ್ ನಲ್ಲಿ ಆಗಾಗ ಮನೋರಂಜನೆಯ ರಿಯಲ್ ಹಾಗೂ ವೀಡಿಯೋಸ್ ಗಳು ಹೊರಬರುವುದು ಸಾಮಾನ್ಯವಾಗಿದೆ. ಇದೇ ಸಂದರ್ಭದಲ್ಲಿ ರಾಮನಿಗೆ ವೈಷ್ಣವಿ ಗೌಡ ಗಿಡ ಬೆಳೆಯದೇ ಇರುವ ಕಾಡು ಯಾವುದು ಎನ್ನುವಂತಹ ಒಗಟಿನ ಪ್ರಶ್ನೆಯನ್ನು ಕೇಳಿದ್ದಾರೆ ಆದರೆ ರಾಮ್ ಎಲ್ಲಿ ಯಾರ ಬಳಿ ಕೇಳಿದ್ರು ಕೂಡ ಅದಕ್ಕೆ ಸರಿಯಾದ ಉತ್ತರವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ವೈಷ್ಣವಿ ಗೌಡ ರವರು ಕೂಡ ಕಾಪಿ ಮಾಡ್ಬೇಡಿ ಅನ್ನೋದಾಗಿ ಹೇಳ್ತಾರೆ. ರಾಮ ಅದಕ್ಕೆ ಸಾಕಷ್ಟು ಉತ್ತರಗಳನ್ನ ಹೇಳೋ ಪ್ರಯತ್ನ ಮಾಡುತ್ತಾರೆ ಆದರೆ ಯಾವುದು ಕೂಡ ಸರಿಯಾಗಿರುವುದಿಲ್ಲ.

ಇನ್ನು ಸೀತಾರಾಮ ಧಾರವಾಹಿಯಲ್ಲಿ ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ ರವರ ಕಾಂಬಿನೇಷನ್ ಯಾವ ರೀತಿಯಲ್ಲಿ ಪ್ರೇಕ್ಷಕರನ ಮಂತ್ರ ಮುಗ್ಧರನ್ನಾಗಿ ಮಾಡಿದೆ ಎಂದರೆ ಇಬ್ಬರೂ ನಿಜ ಜೀವನದಲ್ಲಿ ಕೂಡ ಮದುವೆಯಾಗಿ ಬಿಡಿ ಎಂಬುದಾಗಿ ಪ್ರೇಕ್ಷಕರು ಕಾಮೆಂಟ್ ಮಾಡುವಷ್ಟರ ಮಟ್ಟಿಗೆ ಅವರಿಬ್ಬರ ಪಾತ್ರ ಹಾಗೂ ಜೋಡಿ ಎಲ್ಲರ ಮನಸ್ಸನ್ನು ಗೆದ್ದಿದೆ. ಆದರೆ ಈ ವಿಚಾರದ ಬಗ್ಗೆ ಇಬ್ರೂ ಕೂಡ ಎಲ್ಲೂ ಮಾತನಾಡಿಲ್ಲ ಅನ್ನೋದು ಕೂಡ.

ಇನ್ನು ಸೋಶಿಯಲ್ ಮೀಡಿಯಾ ಬಿಟ್ಟು ಹೊರಗೆ ಬಂದರೆ ಸೀರಿಯಲ್ ನಲ್ಲಿ ಕಥೆ ಪ್ರೇಕ್ಷಕರು ಸಿಟಿನ ತುದಿಗೆ ಬಂದು ನಿಲ್ಲುವಂತೆ ಮಾಡಿದೆ ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬರು ಕೂಡ ಇಬ್ಬರ ಪಾತ್ರವನ್ನು ಕೂಡ ಮೆಚ್ಚಿಕೊಳ್ಳುತ್ತಿದ್ದು ಸಾಕಷ್ಟು ತಿರುವಿ ಹಾಗೂ ಟ್ವಿಸ್ಟ್ ಗಳನ್ನು ಹೊಂದಿರುವಂತಹ ಈ ಧಾರವಾಹಿಯನ್ನು ಮುಂದೆ ಏನಾಗುತ್ತದೆ ಎನ್ನುವಂತಹ ಕುತೂಹಲದಿಂದಲೇ ಪ್ರತಿಯೊಬ್ರು ನೋಡ್ತಾ ಇದ್ದಾರೆ. ವಿಶೇಷವಾಗಿ ಕಿರುತೆದೆ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳಿಂದ ಇರುವಂತಹ ವೈಷ್ಣವಿ ಗೌಡ ರವರ ಪಾತ್ರವನ್ನು ಪ್ರತಿಯೊಬ್ಬರು ಸಾಕಷ್ಟು ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ.

ಇನ್ನು ಈ ವಿಡಿಯೋದಲ್ಲಿ ಅವರು ಕೇಳಿರುವಂತಹ ಒಗ್ಗಟ್ಟಿಗೆ ಉತ್ತರ ನೀಡುವುದಕ್ಕೆ ಯಾರಿಂದಲೂ ಸಾಧ್ಯವಾಗಿಲ್ಲ ನೀವಾದ್ರೂ ಕೂಡ ಈ ಒಗಟಿಗೆ ಉತ್ತರ ನೀಡುವಂತಹ ಪ್ರಯತ್ನವನ್ನು ಕಾಮೆಂಟ್ ಮಾಡುವ ಮೂಲಕ ಮಾಡಬಹುದಾಗಿದೆ. ಇದೇ ರೀತಿಯ ಸಾಕಷ್ಟು ಎಂಟರ್ಟೈನಿಂಗ್ ವಿಡಿಯೋಗಳು ಸೀತಾರಾಮ ಧಾರವಾಹಿಯ ಶೂಟಿಂಗ್ ಸೆಟ್ ನಿಂದ ಬರ್ತಾನೆ ಇರುತ್ತೆ. ಅದನ್ನ ಧಾರವಾಹಿಯ ಕಲಾವಿದರು ಆಗಾಗ ತಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ ಹಾಗೂ ಇದರಿಂದಾಗಿ ಧಾರವಾಹಿಯ ಪ್ರೇಕ್ಷಕರು ಧಾರವಾಹಿಯ ಚಿತ್ರೀಕರಣದಲ್ಲಿ ಏನೆಲ್ಲ ನಡಿತಾ ಇದೆ ಅನ್ನೋದನ್ನ ತಿಳ್ಕೋಬಹುದಾಗಿದೆ.

Comments are closed.