Lord Ganesh: ಗಣೇಶನಿಗೆ ಅಚ್ಚುಮೆಚ್ಚಿನ ರಾಶಿಗಳಿವೂ, ಪ್ರಪಂಚ ಪ್ರಳಯಾದರೂ ಈ ರಾಶಿಗಳಿಗೆ ಅದೃಷ್ಟ ಏನು ಆಗಲ್ಲ

Lord Ganesh: ಸನಾತನ ಹಿಂದೂ ಧರ್ಮದ ಪ್ರಕಾರ ಪ್ರತಿಯೊಂದು ಶುಭ ಕೆಲಸಗಳಿಗೂ ಮುಂಚೆ ಗಣೇಶನ ಪ್ರಾರ್ಥನೆ ಮಾಡಿದರೆ ಎಲ್ಲಾ ಒಳ್ಳೆಯದಾಗುತ್ತೆ ಎಂಬುದಾಗಿ ಹೇಳಲಾಗುತ್ತದೆ. ಅದಕ್ಕಾಗಿ ಆತನ ಸಂಕಷ್ಟಹರ ಗಣಪತಿಯೆಂಬುದಾಗಿ ಕರೆಯಲಾಗುತ್ತದೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಅಂತಹ ಸಂಕಷ್ಟಹರ ಗಣಪತಿಗೆ ಇಷ್ಟ ಆಗಿರುವಂತಹ ರಾಶಿಗಳು ಯಾವುವು ಅನ್ನೋದರ ಬಗ್ಗೆ. ಹೈದರಾ ಬನ್ನಿ ಆ ರಾಶಿಗಳು ಯಾವುವು ಅನ್ನೋದನ್ನ ತಿಳಿಯೋಣ.

ಮೇಷ ರಾಶಿ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗಣಪತಿಯ ನೆಚ್ಚಿನ ರಾಶಿಗಳಲ್ಲಿ ಮೇಷ ರಾಶಿ ಕೂಡ ಒಂದಾಗಿರುತ್ತದೆ. ಇನ್ನು ಗಣಪತಿ ಆಶೀರ್ವಾದದಿಂದಾಗಿ ಮೇಷ ರಾಶಿಯವರು ತಮ್ಮ ಜೀವನದಲ್ಲಿರುವಂತಹ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಾಣಲಿದ್ದಾರೆ ಹಾಗೂ ಸುಖ ಸಂತೋಷದಿಂದ ಜೀವನ ನಡೆಸಲಿದ್ದಾರೆ. ವಿಘ್ನ ವಿನಾಶಕನ ಕೃಪೆ ಮೇಷ ರಾಶಿಯವರ ಮೇಲೆ ಇರುವ ಕಾರಣದಿಂದಾಗಿ ಅವರು ತಮ್ಮ ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡ್ತಾರೆ ಹಾಗೂ ಅವರ ಕೆಲಸಗಳಿಗೆ ಯಾವುದೇ ಅಡ್ಡಿ ಆತಂಕಗಳು ಕಂಡು ಬರುವುದಿಲ್ಲ ಅನ್ನೋದನ್ನ ಕೂಡ ನಾವು ಇಲ್ಲಿ ತಿಳಿದುಕೊಳ್ಳಬೇಕಾಗಿದೆ.

ಮಿಥುನ ರಾಶಿ

ಗಣಪತಿಯ ಇಷ್ಟ ಆಗಿರುವಂತಹ ವೈದಿಕ ಜ್ಯೋತಿಷ್ಯ ಶಾಸ್ತ್ರದ ದ್ವಾದಶ ರಾಶಿಗಳಲ್ಲಿ ಮಿಥುನ ರಾಶಿ ಕೂಡ ಒಂದಾಗಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಗಣಪತಿಯ ಆಶೀರ್ವಾದದಿಂದಾಗಿ ಮಿಥುನ ರಾಶಿಯವರ ಸಂಪೂರ್ಣ ವಾದ ಲಾಭವನ್ನು ಸಂಪಾದನೆ ಮಾಡುವಂತಹ ಅವಕಾಶವನ್ನು ಹೊಂದಿರುತ್ತಾರೆ. ಇನ್ನು ಮೃದು ಸ್ವಭಾವದವರಾಗಿರುವಂತಹ ಮಿಥುನ ರಾಶಿಯವರಿಂದ ಯಾರಿಗೂ ಕೂಡ ಮನಸಿಗೆ ನೋ-ವಾಗುವಂತಹ ಘಟನೆಗಳು ನಡೆಯುವುದಿಲ್ಲ. ಗಣಪತಿಯ ಅನುಗ್ರಹದಿಂದಾಗಿ ಮಿಥುನ ರಾಶಿಯವರು ತಮ್ಮ ಜೀವನದಲ್ಲಿ ಇರುವಂತಹ ಪ್ರತಿಯೊಂದು ಕಷ್ಟಗಳನ್ನು ನಿವಾರಣೆ ಮಾಡಿಕೊಂಡು ಯಶಸ್ಸಿನ ಹಾದಿಯನ್ನು ವೇಗವಾಗಿ ಹಿಡಿಯುತ್ತಾರೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಸ್ವಾಮಿ ಗೃಹ ಆಗಿರುವಂತಹ ಬುಧ ಅಂದ್ರೆ ಕೂಡ ಗಣಪತಿಗೆ ಇಷ್ಟ ಹೀಗಾಗಿ ಕನ್ಯಾ ರಾಶಿಯವರು ಅಂದ್ರೆ ಸಹಜವಾಗಿಯೇ ಮಹಾ ಗಣಪತಿಗೆ ಇಷ್ಟ ಆಗಿರುತ್ತಾರೆ ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳಬಹುದು. ಗಣಪತಿಯ ಆಶೀರ್ವಾದದಿಂದಾಗಿ ಕನ್ಯಾ ರಾಶಿಯವರಿಗೆ ಉತ್ತಮ ಬುದ್ಧಿ ಹಾಗೂ ನಿರ್ಧಾರವನ್ನು ತೆಗೆದುಕೊಳ್ಳುವಂತಹ ಗುಣಗಳನ್ನು ನಾವು ಕಾಣಬಹುದಾಗಿದೆ. ಇನ್ನು ಗಣೇಶನ ಆಶೀರ್ವಾದದಿಂದಾಗಿ ವಿಶೇಷವಾಗಿ ಕನ್ಯಾ ರಾಶಿಯವರು ಧಾರ್ಮಿಕವಾಗಿ ತಮ್ಮನ ತಾವು ತೊಡಗಿಸಿಕೊಳ್ಳುತ್ತಾರೆ ಹಾಗೂ ಪ್ರತಿಯೊಂದು ದೇವತಾ ಕೆಲಸಗಳಲ್ಲಿ ಅವರು ತಮ್ಮ ಕೊಡುಗೆಯನ್ನು ಖಂಡಿತವಾಗಿ ನೀಡುತ್ತಾರೆ ಅನ್ನೋದನ್ನ ನಾವಿಲ್ಲಿ ಪರಿಗಣಿಸಬಹುದಾಗಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಗಣಪತಿ ದೇವರ ವಿಶೇಷವಾದ ಆಶೀರ್ವಾದ ಎಂದು ಹೇಳಬಹುದಾಗಿದೆ. ಇನ್ನು ಕನ್ಯಾ ರಾಶಿಯವರು ಸಹಾಯ ಮಾಡುವ ವಿಚಾರದಲ್ಲಿ ಕೂಡ ಸದಾ ಕಾಲ ಮುಂದಿಡುತ್ತಾರೆ ಇದೇ ಕಾರಣದಿಂದಾಗಿ ಕೂಡ ಗಣಪತಿ ದೇವರಿಗೆ ಈ ರಾಶಿಯವರು ಅಂದ್ರೆ ತುಂಬಾನೇ ಇಷ್ಟ.

ಬೆಳಗ್ಗೆ ಬೇಗ ಎದ್ದು ಶುಚಿಯಾಗಿ ವಿಘ್ನ ವಿನಾಶಕನ ಪೂಜೆ ಮಾಡಿ ಖಂಡಿತವಾಗಿ ನಿಮ್ಮ ಮೇಲೆ ಕೂಡ ದೇವರ ಆಶೀರ್ವಾದ ಖಂಡಿತವಾಗಿ ಇರುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.