Darshan Case: ದರ್ಶನ್ ಗೆ ಮತ್ತೊಮ್ಮೆ ಬಾರಿ ಠಕ್ಕರ್ ಕೊಟ್ಟ ಉಮಾಪತಿ- ಈ ಬಾರಿ ಮತ್ತಷ್ಟು ಖದರ್; ಏನು ಅಂದಿದ್ದಾರೆ ಗೊತ್ತೇ??

Darshan Case: ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ರೇಣುಕಾ ಸ್ವಾಮಿ ಅವರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ದಾಖಲಾದ ನಂತರದಿಂದಲೂ ಕೂಡ ಸಾಕಷ್ಟು ಜನರು ಹೊರಗೆ ತಮ್ಮ ಪರ ವಿರೋಧ ಮಾತುಗಳನ್ನ ದರ್ಶನ್ ರವರ ಬಗ್ಗೆ ಆಡ್ತಾ ಇದ್ದಾರೆ. ಇನ್ನು ನಿಮಗೆಲ್ಲರಿಗೂ ತಿಳಿದಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಒಂದು ಕಾಲದಲ್ಲಿ ನಿರ್ಮಾಪಕ ಹಾಗೂ ರಾಜಕಾರಣಿ ಆಗಿರುವಂತಹ ಉಮಾಪತಿ ಶ್ರೀನಿವಾಸಗೌಡ ಅವರಿಗೆ ಅತ್ಯಂತ ಆಪ್ತರಾಗಿದ್ದರು. ರಾಬರ್ಟ್ ಸಿನಿಮಾಗಾಗಿ ಇಬ್ಬರೂ ಕೂಡ ಜೊತೆಯಾಗಿದ್ದ ಸಂದರ್ಭದಲ್ಲಿ ಅಣ್ಣ-ತಮ್ಮಂದಿರಂತೆ ಇದ್ದಂತಹ ಉಮಾಪತಿ ಶ್ರೀನಿವಾಸಗೌಡ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರು ಕೂಡ ನಂತರದ ದಿನಗಳಲ್ಲಿ ಬೇರೆ ಬೇರೆ ಆಗುವಂತಹ ಸನ್ನಿವೇಶ ಕಂಡುಬರುತ್ತದೆ ಹಾಗೂ ಇದು ಮಾಧ್ಯಮಗಳಲ್ಲಿ ಯಾವ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಎಂಬುದಾಗಿ ಭಾವಿಸುತ್ತೇವೆ.

ಚಿತ್ರರಂಗದಲ್ಲಿ ಎಲ್ಲರೂ ಹಾಗೆ ಮೊದಲು ಚೆನ್ನಾಗಿರುತ್ತಾರೆ ನಂತರ ಸಮಸ್ಯೆ ಬಂದ ಮೇಲೆ ನೀನೊಂದು ತೀರ ನಾನೊಂದು ತೀರ ಎನ್ನುವ ರೀತಿಯಲ್ಲಿ ಇರ್ತಾರೆ ಅನ್ನೋ ಮಾತಿಗೆ ಸರಿಹೊಂದುವ ರೀತಿಯಲ್ಲಿ ಇಬ್ಬರು ಕೂಡ ನಡ್ಕೊಂಡಿದ್ದಾರೆ ಎಂದು ಹೇಳಬಹುದು ಅದಾದ ನಂತರ ಕೆಲವೊಂದು ಕಾರ್ಯಕ್ರಮಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಉಮಾಪತಿ ಶ್ರೀನಿವಾಸ ಗೌಡ ರವರ ಬಗ್ಗೆ ಕೆಲವೊಂದು ಹಗುರವಾದ ಮಾತುಗಳನ್ನು ಆಡಿದ್ರು ಅನ್ನೋದು ತಿಳಿದು ಬಂದಿದ್ದು ಇದೇ ಸಂದರ್ಭದಲ್ಲಿ ಉಮಾಪತಿಯವರು ಯಾವುದೇ ರೀತಿಯ ದೊಡ್ಡ ಮಟ್ಟದ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ರೇಣುಕಸ್ವಾಮಿ ಪ್ರಕರಣದ ವಿಚಾರಣೆಯ ವೇಳೆ ಡಿ ಬಾಸ್ ರವರ ಬಗ್ಗೆ ಉಮಾಪತಿ ಶ್ರೀನಿವಾಸ ಗೌಡ ಅವರು ತಮ್ಮ ಅಸಮಾಧಾನ ಸಂಪೂರ್ಣವಾಗಿ ಹೊರಹಾಕುತ್ತಿದ್ದಾರೆ.

ದರ್ಶನ್ ರವರ ಬಗ್ಗೆ ಉಮಾಪತಿ ಶ್ರೀನಿವಾಸ ಗೌಡ ಏನ್ ಹೇಳ್ತಿದ್ದಾರೆ ಗೊತ್ತಾ?

ಲ್ಯಾಂಬೋರ್ಗಿನಿ ಕಾರ್ ಅನ್ನು ಖರೀದಿಸುವ ಸಂದರ್ಭದಲ್ಲಿ ಅವರಿಗೆ ಕೊಡಬೇಕಾಗಿದ್ದ ಹಣವನ್ನು ನಾನು ಕೊಟ್ಟಿದ್ದೇನೆ. ನಮ್ಮ ಮನೆ ಪಕ್ಕದಲ್ಲಿ ಇರೋ ಎರಡು ಲ್ಯಾಂಬರ್ಗಿಂತ ತೆಗೆದುಕೊಳ್ಳುವಂತಹ ಜಾಗದಲ್ಲಿ ನಾನು ಮಕ್ಕಳಿಗೆ ಕೋಳಿ ಮೊಟ್ಟೆಯನ್ನು ನೀಡಬೇಕು ಅನ್ನೋ ಕಾರಣಕ್ಕಾಗಿ ಕೋಳಿ ಸಾಕಿದ್ದೇನೆ. ಶ್ರೀಮಂತಿಕೆ ನಮ್ಮ ಬಳಿ ಕೂಡ ಇದೆ ಆದರೆ ನಾವು ತೋರಿಸಿಕೊಳ್ಳೋದಕ್ಕೆ ಹೋಗೋದಿಲ್ಲ. ದರ್ಶನ್ ರವರ ಹೆಸರನ್ನು ಹೇಳಿಕೊಂಡು ಉಮಾಪತಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾನೆ ಅನ್ನೋ ಮಾತಿಗೆ ನಾನು ಅವಾಗ್ಲೇ ಅಷ್ಟೊಂದು ದುಡ್ಡು ನೋಡಿ ಬಿಟ್ಟಿದ್ದೇನೆ ಅದನ್ನು ದರ್ಶನ್ ಅವರು ನೋಡಿರೋಕೆ ಸಾಧ್ಯವಿಲ್ಲ. ನನ್ನತ್ರ ದುಡ್ಡಿರೋ ಕಾರಣಕ್ಕಾಗಿ ನಾನು ಅವರಿಗೆ ಹಣ ನೀಡಿ ನನ್ನ ಸಿನಿಮಾದಲ್ಲಿ ಕುಣಿಸಿದ್ದೇನೆ ನಟಿಸಿದ್ದೇನೆ ಎಂಬುದಾಗಿ ಉಮಾಪತಿ ಶ್ರೀನಿವಾಸ ಗೌಡ ಹೇಳಿಕೊಂಡಿದ್ದಾರೆ. ನಾನು ಪುಕ್ಸಟ್ಟೆಯಾಗಿ ಯಾವುದು ಕೆಲಸ ಮಾಡಿಸಿಕೊಂಡಿಲ್ಲ ಎಲ್ಲವನ್ನು ದುಡ್ಡು ಕೊಟ್ಟೆ ಮಾಡಿಸಿಕೊಂಡಿದ್ದೇನೆ ನನ್ನ ಕಾರ್ಯಕ್ರಮಕ್ಕೆ ಕೂಡ ಅವರನ್ನು ಕರೆದಿಲ್ಲ ಎಂಬುದಾಗಿ ಉಮಾಪತಿ ಹೇಳಿಕೊಂಡಿದ್ದಾರೆ.

Comments are closed.