Darshan Case: ಜೈಲಿನಲ್ಲಿರೋ ಡಿ ಬಾಸ್ ರವರ ಪ್ರಾಣಕ್ಕೆ ಪ್ರಾಣವಾಗಿರುವಂತಹ ಫಾರ್ಮ ಹೌಸ್ ಪ್ರಾಣಿಗಳ ಗತಿ ಏನಾಗಿದೆ ಗೊತ್ತಾ?

Darshan Case: ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗ ರೇಣುಕಾ ಸ್ವಾಮಿ ಅವರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಭಿಮಾನಿಗಳು ಕೂಡ ಇಂಥದ್ದೊಂದು ದಿನ ಕಾಣೋದಕ್ಕೆ ಬರುತ್ತೆ ಅನ್ನೋದನ್ನ ಊಹಿಸಿ ಕೂಡ ಇರಲಿಲ್ಲ ಅನ್ನುವುದಾಗಿ ಎಲ್ಲರೂ ಕೂಡ ಒಪ್ಪಿಕೊಳ್ಳುತ್ತಾರೆ. ಕೋಪದ ಕೈಗೆ ಬುದ್ಧಿ ಕೊಟ್ಟು ಈಗ ತನ್ನನ್ನು ತಾನು ಜೈಲಿನಲ್ಲಿ ಕಂಡುಕೊಳ್ಳುತ್ತಿರುವಂತಹ ದರ್ಶನ್ ರವರ ಪ್ರಾಣಕ್ಕೆ ಪ್ರಾಣ ಆಗಿರುವಂತಹ ಫಾರ್ಮ್ ಹೌಸ್ ನ ಪ್ರಾಣಿಗಳ ಬಗ್ಗೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳುವುದಕ್ಕೆ ಹೊರಟಿದ್ದೇವೆ.

ನಿಮಗೆಲ್ಲರಿಗೂ ತಿಳಿದಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಸಿನಿಮಾ ಹಾಗೂ ತಮ್ಮ ಅಭಿಮಾನಿಗಳನ್ನು ಬಿಟ್ಟರೆ ಅತ್ಯಂತ ನೆಚ್ಚಿನ ವಿಷಯ ಅಂದ್ರೆ ಅದು ಪ್ರಾಣಿ ಹಾಗೂ ಪಕ್ಷಿಗಳ ಒಲವು. ತಮ್ಮ ಮೈಸೂರಿನಲ್ಲಿರುವಂತಹ ಫಾರ್ಮ್ ಹೌಸ್ ನಲ್ಲಿರುವ ಪ್ರಾಣಿ ಪಕ್ಷಿಗಳ ಜೊತೆಗೆ ಚಿತ್ರೀಕರಣದಲ್ಲಿ ಬಿಡುವು ಸಿಕ್ಕಾಗಲೆಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ನೆಚ್ಚಿನ ಪ್ರಾಣಿ ಪಕ್ಷಿಗಳ ಜೊತೆಗೆ ಹೋಗಿ ಸಮಯವನ್ನು ಕಳೆದುಕೊಂಡು ಬರ್ತಾ ಇದ್ರು ಹಾಗೂ ಪ್ರಾಣಿಗಳಿಗೂ ಕೂಡ ದರ್ಶನ್ ರವರು ಜೊತೆಗೆ ಇರುವುದು ಅಂದ್ರೆ ತುಂಬಾನೇ ಇಷ್ಟ ಆಗಿತ್ತು ಅನ್ನೋದನ್ನ ಕೂಡ ಬಲ್ಲವರು ಹೇಳ್ತಾರೆ.

ದರ್ಶನ್ ರವರ ಸಾಕು ಪ್ರಾಣಿಗಳ ಗತಿ ಏನಾಗಿದೆ ಗೊತ್ತಾ?

ತಮ್ಮ ಮಕ್ಕಳಂತೆ ಪ್ರೀತಿಸುತ್ತಿದ್ದ ಪ್ರಾಣಿ ಪಕ್ಷಿಗಳನ್ನು ಬಿಟ್ಟು ದರ್ಶನ್ ರವರು ಕೂಡ ಜೈಲಿನಲ್ಲಿ ಸಂಪೂರ್ಣವಾಗಿ ಮಂಕಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ತಮ್ಮ ನೆಚ್ಚಿನ ಆಹಾರವನ್ನು ತಿನ್ನಲು ಸಾಧ್ಯವಾಗದೆ ಜೈಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸಂಪೂರ್ಣವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಫಾರ್ಮ್ ಹೌಸ್ ನಲ್ಲಿ ದರ್ಶನ್ ರವರು ಸಾಕಿರುವಂತಹ 150ಕ್ಕೂ ಹೆಚ್ಚಿನ ಪ್ರಾಣಿ ಹಾಗೂ ಪಕ್ಷಿಗಳು ತಮ್ಮ ಒಡೆಯ ಇಲ್ಲದೆ ಅವುಗಳು ಕೂಡ ಮಂಕಾಗಿವೆ. ಅದರಲ್ಲೂ ವಿಶೇಷವಾಗಿ ದರ್ಶನ್ ರವರ ನೆಚ್ಚಿನ ಕುದುರೆಗಳು ಕೂಡ ಸೈಲೆಂಟಾಗಿವೆ ಎಂಬುದಾಗಿ ತಿಳಿದು ಬಂದಿದೆ. ಪ್ರಾಣಿ ಹಾಗೂ ಪಕ್ಷಿಗಳ ವಿಚಾರದಲ್ಲಿ ಬೇರೆ ಯಾವುದೇ ನಟರಿಗಿಂತ ಹೆಚ್ಚಿನ ಕಾಳಜಿಯನ್ನು ಹೊಂದಿರುವಂತಹ ದರ್ಶನ್ ರವರು ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರನ್ನ ಹಿಡಿಯ ಹಾಗೂ ಮೃಗಾಲಯದಲ್ಲಿರುವಂತಹ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡು ಅವುಗಳಿಗೆ ಸಹಾಯ ಮಾಡಿ ಎನ್ನುವಂತಹ ಕರೆಯನ್ನು ಕೂಡ ಈ ಹಿಂದೆ ನೀಡಿರುವುದನ್ನು ನಾವು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ. ಈಗ ದರ್ಶನ್ ರವರೆ ಸಾಕಿರುವಂತಹ ಪ್ರಾಣಿ ಹಾಗೂ ಪಕ್ಷಿಗಳು ತಮ್ಮ ಒಡೆಯ ನಮ್ಮನ್ನು ಕಾಣಲು ಬರ್ತಾ ಇಲ್ಲ ಅನ್ನುವುದಾಗಿ ಸಂಪೂರ್ಣವಾಗಿ ಸೋರಗೆ ಹೋಗಿವೆ ಎನ್ನುವಂತಹ ಮಾಹಿತಿಗಳು ಕೂಡ ಸಿಗುತ್ತಿದೆ.

ಹೊರಗಡೆ ಅಭಿಮಾನಿಗಳು ಕೂಡ ದರ್ಶನ್ ರವರು ಒಮ್ಮೆ ಬಿಡುಗಡೆಯಾದರೆ ಸಾಕು ಅವರನ್ನು ರಾಜನ ರೀತಿಯಲ್ಲಿ ಹೆಗಲ ಮೇಲೆ ಹೊತ್ತುಕೊಂಡು ಹೋಗ್ತಿವಿ ಅನ್ನೋದಾಗಿ ಕೂಡ ಕಾದು ಕುಳಿತಿದ್ದಾರೆ. ಆದರೆ ಇದೆಲ್ಲ ಯಾವಾಗ ನೆರವಿರುತ್ತೋ ಅನ್ನೋದನ್ನ ಕಾದು ನೋಡಬೇಕಾಗಿದೆ.

Comments are closed.