Crime news: ಈಗಿನ ಕಾಲದಲ್ಲಿ ಹೆಂಡತಿಯೇ ಗಂಡನನ್ನು ಮುಗಿಸುವ ಸಾಕಷ್ಟು ಘಟನೆಗಳನ್ನು ನಾವು ನೋಡುತ್ತಲೇ ಇದ್ದೇವೆ. ಇಂಥಹ ಘಟನೆಗಳು ನಡೆಯುವುದು ಸಾಮಾನ್ಯವಾಗಿ ಅಕ್ರಮ ಸಂಬಂಧದ ಕಾರಣಕ್ಕೆ, ಗಂಡ ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಭಯದಲ್ಲಿ ಹೆಂಡತಿ ಹೀಗೆ ಮಾಡಬಹುದು. ಆದರೆ ಇಲ್ಲೊಬ್ಬ ಮಹಿಳೆ ತಂದೆ ಜೊತೆಯಲ್ಲೇ ಪ್ಲಾನ್ ಮಾಡಿ, ಗಂಡನನ್ನು ಏನು ಮಾಡಿದ್ದಾಳೆ ಗೊತ್ತಾ? ತಿಳಿದರೆ ನೀವು ಶಾಕ್ ಆಗುತ್ತೀರಿ. ಇದನ್ನೂ ಓದಿ: Mrunal Thakur: ಹೊಸ ಕಾರು ಖರೀದಿ ಮಾಡಿದ ಸೀತಾ ರಾಮಂ ಸೀತಾ ಮೃಣಾಲ್ ಠಾಕೂರ್: ಬೆಲೆ ಕೇಳಿದರೆ, ಊಟ ಮಾಡೋದೇ ಬಿಡ್ತೀರಾ. ಎಷ್ಟು ಗೊತ್ತೇ??
ಈ ಘಟನೆ ನಡೆದಿರುವುದು ವಿಶಾಖ ಜಿಲ್ಲೆಯಲ್ಲಿ, ಇಲ್ಲಿ ಹರಿ ವಿಜಯ್ ಎನ್ನುವ ವ್ಯಕ್ತಿ ಪ್ರೀತಿ ಎನ್ನುವ ಹುಡುಗಿಯ ಜೊತೆಗೆ ಮದುವೆಯಾಗಿದ್ದ. ಇವರಿಗೆ ಒಂದು ಹೆಣ್ಣುಮಗು ಇತ್ತು. ಪ್ರೀತಿ ತಂದೆ ಶಂಕರ್ ರಾವ್ ಕೂಡ ಇವರ ಜೊತೆಯಲ್ಲೇ ಇದ್ದರು. ಹರಿ ವಿಜಯ್ ಫೈನಾನ್ಸ್ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ, ಹೆಂಡಿತಿ ಕೂಡ ಗಂಡನಿಗೆ ಸಪೋರ್ಟ್ ಆಗುತ್ತೆ ಎಂದು ಕೆಲಸಕ್ಕೆ ಹೋಗುತ್ತಿದ್ದಳು. ಆದರೆ ಇದ್ದಕ್ಕಿದ್ದ ಹಾಗೆ ಇವರ ಬ್ಯುಸಿನೆಸ್ ಲಾಸ್ ಆಗುವುದಕ್ಕೆ ಶುರುವಾಯಿತು. ಇದನ್ನೂ ಓದಿ: Film News: ಈಗಷ್ಟೇ ಚೆನ್ನಾಗಿದ್ದ ಸಮಂತಾ ಜೀವನವನ್ನು ಪಣ ತೊಟ್ಟಿರುವ ಸೆಲೆಬ್ರೆಟಿ; ಅಂದುಕೊಂಡರೆ ಸಾಧಿಸುತ್ತಿದ್ದಾರೆ, ಸಮಂತಾ ಜೀವನದಲ್ಲಿ ಏನಾಗಿದೆ ಗೊತ್ತೇ??
ಇದರಿಂದ ಮನೆಯಲ್ಲಿ ಆಗಾಗ ಜಗಳ ಕೂಡ ಆಗುತ್ತಿತ್ತು, ಹಾಗಿದ್ದಾಗ ಪ್ರೀತಿಗೆ ಒಂದು ಅತಿಯಾಸೆ ಶುರುವಾಯಿತು, ತನ್ನ ಗಂಡ ದೂರವಾದರೆ ಪೂರ್ತಿ ಬ್ಯುಸಿನೆಸ್ ತಾನೇ ನೋಡಿಕೊಳ್ಳಬಹುದು, ಹಾಗಾಗಬೇಕು ಎಂದರೆ ಗಂಡನನ್ನು ಮುಗಿಸಿಬಿಡಬೇಕು ಎಂದು ಪ್ಲಾನ್ ಮಾಡಿದಳು. ಇದಕ್ಕಾಗಿ ತಂದೆ ಜೊತೆ ಸೇರಿ ಮನೆಯಲ್ಲಿ ಪಾರ್ಟಿ ಅರೇಂಜ್ ಮಾಡಿ, ಗಂಡನಿಗೆ ಚೆನ್ನಾಗಿ ಕುಡಿಸಿ, ಅವನ ಮೇಲೆ ದಿಂಬು ಇಟ್ಟು ಉಸಿರುಗಟ್ಟಿಸಿ ಮುಗಿಸಿಬಿಟ್ಟಳು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಹಾರ್ಟ್ ಅಟ್ಯಾಕ್ ಆಗಿ ಕೋಮಾಗೆ ಹೋಗಿದ್ದಾರೆ ಎಂದು ಹೇಳಿದರು.
ಡಾಕ್ಟರ್ ಗೆ ಈಕೆಯ ವರ್ತನೆ ಇಂದ ಅನುಮಾನ ಮೂಡಿ, ತಕ್ಷಣವೇ ಪೊಲೀಸರಿಗೆ ದೂರು ಕೊಟ್ಟರು. ಪೊಲೀಸರು ಬಂದು ಮರಣೋತ್ತರ ಪರೀಕ್ಷೆ ಮಾಡಿಸಿದಾಗ, ಉಸಿರುಗಟ್ಟಿರುವುದರಿಂದ ಪ್ರಾಣ ಹೋಗಿದೆ ಎಂದು ತಿಳಿದುಬಂದಿತು. ಆಗ ಆಕೆಯನ್ನು ಪೊಲೀಸರು ತಮ್ಮ ಸ್ಟೈಲ್ ನಲ್ಲಿ ವಿಚಾರಿಸಿದಾಗ, ಅಸಲಿ ವಿಚಾರವನ್ನು ಒಪ್ಪಿಕೊಂಡಿದ್ದಾಳೆ. ತಂದೆ ಜೊತೆ ಸೇರಿ, ಕೆಲಸದ ಮೇಲಿನ ಆಸ್ತಿಯಿಂದ ಗಂಡನಿಗೆ ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಆಕೆಯನ್ನು ಅರೆಸ್ಟ್ ಮಾಡಲಾಗಿದೆ. ಇದನ್ನೂ ಓದಿ; TRAI: ಹೊಸ ನಿಯಮ ಬಿಡುಗಡೆ ಮಾಡಿದ ಟ್ರಾಯ್: ನಾಳೆ ಇಂದ ಏನೆಲ್ಲಾ ಬದಲಾಗಲಿದೆ ಗೊತ್ತೇ? ಜನ ಸಾಮಾನ್ಯರಿಗೆ ನಿಟ್ಟುಸಿರು.