Crime News: ತಂಗಿಯ ಮೇಲೆ ಅ;ತ್ಯಾಚಾರ ಮಾಡುತ್ತಿದ್ದ ಅಣ್ಣನಿಗೆ ರಕ್ಷಾ’ಬಂಧನ’ದ ದಿನವೇ ಭರ್ಜರಿ ಗಿಫ್ಟ್ ಕೊಟ್ಟ ಹೈಕೋರ್ಟ್! ಏನು ಗೊತ್ತೇ?

Crime News: ನಿನ್ನೆಯಷ್ಟೇ ದೇಶದೆಲ್ಲೆಡೆ ಸಹೋದರ, ಸಹೋದರಿಯರು ಬಹಳ ಖುಷಿಯಿಂದ ಸಂಭ್ರಮದಿಂದ ರಕ್ಷಾಬಂಧನ ಹಬ್ಬವನ್ನು ಆಚರಿಸಿದ್ದಾರೆ ತಂಗಿಗೆ ಶ್ರೀರಕ್ಷೆಯಾಗಿ ನಿಲ್ಲುತ್ತೇನೆ ಎಂದು ಭರವಸೆ ಕೊಡುವ ಮೂಲಕ ಅಣ್ಣ ತಂಗಿಯ ಕೈಯಲ್ಲಿ ರಾಕಿ ಕಟ್ಟಿಸಿಕೊಳ್ಳುತ್ತಾನೆ. ಇಂತಹ ಖುಷಿಯನ್ನು ನೋಡುವುದು ಒಂದು ಕಡೆಯಾದರೆ ಇನ್ನೊಂದು ಕಡೆ ತಂಗಿಗೆ ರಕ್ಷಿಯನ್ನ ನೀಡುವ ಬದಲು ತಂಗಿಯನ್ನು ಅತ್ಯಾಚಾರ ವ್ಯಕ್ತಿ ಕೂಡ ಇರುತ್ತಾರೆ ಎನ್ನುವುದು ದುಃಖದ ವಿಷಯ. ಇದನ್ನೂ ಓದಿ: September Horoscope: ಸಪ್ಟೆಂಬರ್ ತಿಂಗಳಿನಲ್ಲಿ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾದ್ರೆ, ಇನ್ನೂ ಕೆಲವು ರಾಶಿಯವರು ಇದ್ದಿದ್ದನ್ನೂ ಕಳೆದು ಕೊಳ್ಳುತ್ತಾರೆ: 12 ರಾಶಿಗಳ ಭವಿಷ್ಯ ಹೇಗಿದೆ ನೋಡಿ!

ಪ್ರಕರಣದ ಹಿನ್ನೆಲೆ:

ನಿರಂತರವಾಗಿ ತಂಗಿಯ ಮೇಲೆ ಅತ್ಯಾಚಾರ ಮಾಡುತ್ತಿದ್ದ ಅಣ್ಣನನ್ನು ರಕ್ಷಾಬಂಧನದ ದಿನವೇ ನ್ಯಾಯಾಲಯ ಶಿಕ್ಷೆಗೆ ಒಳಪಡಿಸಿದೆ. ಈ ಘಟನೆ ನಡೆದಿರುವುದು ಒಡಿಶಾದಲ್ಲಿ. ಒಬ್ಬ ಸಹೋದರ ತನ್ನ ಸಹೋದರಿಯ ಮೇಲೆ ಅತ್ಯಾಚಾರ ಮಾಡುತ್ತಿದ್ದ ಆಕೆಗೆ ಕೇವಲ 14 ವರ್ಷ ವಯಸ್ಸು. ಆಗಲೇ ಆಕೆ ಗರ್ಭ ಧರಿಸುವಂತೆ ಮಾಡಿ ಗರ್ಭಪಾತ ಕೂಡ ಮಾಡಿಸಿದ್ದ ಎನ್ನುವ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು.

ಒಬ್ಬ ಸಹೋದರ ಸಹೋದರಿಯನ ರಕ್ಷಿಸುವ ಕರ್ತವ್ಯವನ್ನೇ ಮರೆತು ಆಕೆಯ ಮೇಲೆ ಅತ್ಯಾಚಾರ ಎಸೆಗಿದ್ದನು ಮಲ್ಕನ್ ಗಿರಿ ವಿಶೇಷ ನ್ಯಾಯಾಲಯ ಶಿಕ್ಷೆಗೆ ಒಳಪಡಿಸಿದೆ. 2018 ಹಾಗೂ ಮೇ 2019 ರ ನಡುವೆ ಒಡಿಶಾ ಗ್ರಾಮದಲ್ಲಿ ತನ್ನ ತಂಗಿಯ ಮೇಲೆ ಅಣ್ಣನಾದವನು ಪದೇ ಪದೇ ಅತ್ಯಾಚಾರ ಮಾಡಿದ್ದಾನೆ. ಇದನ್ನೂ ಓದಿ: Anna Bhagya Scheme: ಅಗಸ್ಟ್ ತಿಂಗಳ ಅನ್ನಭಾಗ್ಯ ಹಣ ಯಾವಾಗ ಖಾತೆಗೆ ಜಮಾ ಆಗತ್ತೆ; ಈಗಾಗಲೇ ಆಗಿರಬಹುದು ಕೂಡಲೇ ಈ ರೀತಿ ಚೆಕ್ ಮಾಡ್ಕೋಳ್ಳಿ!

ಇದೀಗ ಅಪರಾಧಿಯ ಮನವಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಸ್ ಕೆ ಸಾಹು, ಓಡಿಸ್ಸಾ ಹೈಕೋರ್ಟ್ ನಲ್ಲಿ 40,000ಗಳ ದಂಡದ ಜೊತೆಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ಕೂಡ ನೀಡಿದೆ. ಅಣ್ಣನಿಂದ ತಂಗಿಗೆ ಶ್ರೀರಕ್ಷೆ ದೊರೆಯದೆ ಇದ್ದರೂ, ಅಣ್ಣಂದಿರನ್ನು ಜೈಲಿಗೆ ಕಳುಹಿಸಿ ನ್ಯಾಯಮೂರ್ತಿಗಳು ನೊಂದ ಸಹೋದರಿಗೆ ನ್ಯಾಯ ಒದಗಿಸಿದ್ದಾರೆ.

Best News in Kannadacrime newsKannada Trending NewsLive News Kannadareal story