Astrology: ಬುಧಾಸ್ತದಿಂದಾಗಿ ಈ ಮೂರು ರಾಶಿಯವರಿಗೆ ಪ್ರಾರಂಭವಾಗಲಿದೆ ಗೋಲ್ಡನ್ ಟೈಮ್!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರ ಆಗಿರುವಂತಹ ಬುಧ ಎರಡನೇ ರಾಶಿ ಆಗಿರುವಂತಹ ವೃಷಭದಲ್ಲಿ ಇದೇ ಜೂನ್ 2ಕ್ಕೆ ಅಸ್ತಮಿಸಲಿದ್ದಾನೆ. ಜೂನ್ 25ಕ್ಕೆ ಮತ್ತೆ ಉದಯಿಸಲಿದ್ದಾನೆ. ಈ ಚಲನೆಯನ್ನುವುದು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ ಹಾಗೂ ವಿಶೇಷವಾಗಿ ಮೂರು ರಾಶಿಯವರಿಗೆ ಗೋಲ್ಡನ್ ಸಮಯವನ್ನು ತಂದುಕೊಡುತ್ತದೆ ಹಾಗಿದ್ದರೆ ಬನ್ನಿ ಆ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.

ಕನ್ಯಾ ರಾಶಿ(Virgo)

ಉದ್ಯೋಗ ಕ್ಷೇತ್ರದಲ್ಲಿ ತಮ್ಮ ಸಹೋದ್ಯೋಗಿಗಳಿಂದ ಹಾಗೂ ವರಿಷ್ಠ ಅಧಿಕಾರಿಗಳಿಂದ ಕನ್ಯಾರಾಶಿಯವರು ಇನ್ನಷ್ಟು ಹೆಚ್ಚಿನ ಬೆಂಬಲವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಕನ್ಯಾ ರಾಶಿಯವರು ತಮ್ಮ ಭವಿಷ್ಯದ ಕಾರಣಕ್ಕಾಗಿ ಉಳಿತಾಯವನ್ನು ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಇನ್ನು ವೈಯಕ್ತಿಕ ಜೀವನದ ವಿಚಾರಗಳ ಬಗ್ಗೆ ಮಾತನಾಡುವುದಾದರೆ ಕನ್ಯಾ ರಾಶಿಯವರ ಸಂಬಂಧಪಟ್ಟ ಸಂಗಾತಿಯ ಜೊತೆಗೆ ಇನ್ನಷ್ಟು ಮಧುರವಾಗಲಿದೆ. ಕನ್ಯಾ ರಾಶಿಯವರು ಸ್ವಲ್ಪಮಟ್ಟಿಗೆ ಆರೋಗ್ಯದ ಬಗ್ಗೆ ಹೆಚ್ಚಾಗಿ ಗಮನವಹಿಸಬೇಕು. ಹಣಕಾಸಿನ ವಿಚಾರದಲ್ಲಿ ಈ ಸಂದರ್ಭದಲ್ಲಿ ಹೆಚ್ಚಿನ ಸಮಸ್ಯೆಗಳು ಕಂಡುಬರುವುದಿಲ್ಲ.

ವೃಶ್ಚಿಕ ರಾಶಿ(Scorpion)

ಸಾಕಷ್ಟು ಸಮಯಗಳಿಂದ ಕುಟುಂಬಸ್ಥರ ಜೊತೆಗೆ ವೃಶ್ಚಿಕ ರಾಶಿಯವರು ಹೊಂದಿರುವಂತಹ ಪ್ರತಿಯೊಂದು ಅಸಮಾಧಾನ ಹಾಗೂ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ಈ ಸಮಯದಲ್ಲಿ ನೀವು ಸಾಕಷ್ಟು ಹಣವನ್ನು ಗಳಿಸುವುದಕ್ಕೆ ಸಾಧ್ಯವಾಗಲಿದೆ. ಹಣಕಾಸು ಗಳಿಸುವಂತಹ ಅವಕಾಶ ಇರುವುದರಿಂದಾಗಿ ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಯವರು ಮದುವೆ ಮಾಡಿಕೊಳ್ಳುವಂತಹ ಯೋಜನೆಯನ್ನು ಮಾಡಿಕೊಳ್ಳಬಹುದಾಗಿದೆ. ವ್ಯಾಪಾರ ವ್ಯವಹಾರದಲ್ಲಿ ಕೂಡ ಲಾಭವನ್ನು ಸಂಪಾದನೆ ಮಾಡಲಿರುವ ವೃಶ್ಚಿಕ ರಾಶಿಯವರಿಗೆ ಆರೋಗ್ಯದಲ್ಲಿ ಕೂಡ ಉತ್ತಮವಾದ ಫಲಿತಾಂಶ ಕಂಡು ಬರಲಿದೆ.

ಧನು ರಾಶಿ(Sagittarius)

ಈ ಸಂದರ್ಭದಲ್ಲಿ ಒಂದು ವೇಳೆ ಧನುರಾಶಿಯವರು ಸ್ವಂತವಾದ ವ್ಯಾಪಾರ ವ್ಯವಹಾರವನ್ನು ಹೊಂದಿದ್ದರೆ ಅದರಲ್ಲಿ ಕೈ ತುಂಬಾ ಲಾಭ ಸಂಪಾದನೆ ಮಾಡುವಂತಹ ಅವಕಾಶವನ್ನು ಹೊಂದಿದ್ದಾರೆ. ವಿಶೇಷವಾಗಿ ಆರ್ಥಿಕ ಪರಿಸ್ಥಿತಿಯ ವಿಚಾರದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ನೀವು ಹೊಂದಬೇಕಾದ ಅಗತ್ಯವಿಲ್ಲ ನಿಮ್ಮ ಸಾಲ ತೀರಲಿದೆ. ಭಾರತೀಯ ಸ್ಥಿತಿಗತಿಯ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಕೂಡ ನೀವು ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಆರೋಗ್ಯದಲ್ಲಿ ಕೂಡ ಸುಧಾರಣೆ ಕಂಡು ಬರಲಿದೆ. ಸಾಕಷ್ಟು ದಿನಗಳಿಂದ ನೀವು ಖರೀದಿ ಮಾಡಬೇಕೆಂದಿರುವಂತಹ ನಿಮ್ಮ ನೆಚ್ಚಿನ ವಾಹನ ಅಥವಾ ಮನೆಯನ್ನು ಖರೀದಿ ಮಾಡುವಂತಹ ಅವಕಾಶ ಕೂಡ ಸಿಗಲಿದೆ. ಪ್ರತಿಯೊಂದು ಕಷ್ಟದ ಸಂದರ್ಭದಲ್ಲಿ ಕೂಡ ನಿಮಗೆ ನಿಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರ ಬೆಂಬಲ ದೊರಕಲಿದೆ. ಯಾವುದೇ ರೀತಿಯಲ್ಲಿ ಕೂಡ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮುಂಚೆ ದೇವರ ಸ್ಮರಣೆ ಮುಖ್ಯವಾಗಿರುತ್ತದೆ. ಇನ್ನು ನೀವು ತೆಗೆದುಕೊಳ್ಳುವಂತಹ ನಿರ್ಧಾರ ನಿಮ್ಮ ಪರವಾಗಿ ಇರುತ್ತದೆ ಅನ್ನೋದನ್ನ ನೀವು ಭರವಸೆಯಿಂದ ನಂಬಬಹುದಾಗಿದೆ.

Astrology