Astrology: ಭಯಂಕರ ಹುಣ್ಣಿಮೆಯಿಂದಾಗಿ ಈ 7 ರಾಶಿಯವರಿಗೆ ಮುಂದಿನ 25 ವರ್ಷಗಳವರೆಗೂ ಕೂಡ ರಾಜಯೋಗ ಇರಲಿದೆ; ಬೇಡ ಅಂದ್ರು ಸುರಿಯಲಿದೆ ದುಡ್ಡಿನ ಮಳೆ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 18ರಿಂದ ಅತ್ಯಂತ ವಿರಳವಾಗಿರುವಂತಹ ಭಯಂಕರ ಹುಣ್ಣಿಮೆ ನಿರ್ಮಾಣವಾಗಲಿದೆ. ಇದರಿಂದಾಗಿ ಮುಂದಿನ 25 ವರ್ಷಗಳವರೆಗೂ ಕೂಡ 7 ರಾಶಿಯವರು ಯಾವುದೇ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಹಾಗಿದ್ದರೆ ಅಂತಹ ಅದೃಷ್ಟವಂತ ಏಳು ರಾಶಿಯವರು ಯಾರು ಅನ್ನೋದನ್ನ ತಿಳಿಯೋಣ ಬನ್ನಿ.

ಈ ಸಂದರ್ಭದಲ್ಲಿ ಹಣ ಇಲ್ಲದವರು ಕೂಡ ಶ್ರೀಮಂತರಾಗುವಂತಹ ಅದೃಷ್ಟ ಸಿಗಲಿದೆ. ಇದುವರೆಗೂ ನೀವು ಅನುಭವಿಸಿರುವ ಅಂತಹ ಎಲ್ಲಾ ಸಮಸ್ಯೆಗಳಿಂದ ನಿಮಗೆ ಪರಿಹಾರ ಸಿಗಲಿದೆ. ಅರ್ಧಕ್ಕೆ ನಿಂತಿರುವಂತಹ ಎಲ್ಲಾ ಕೆಲಸಗಳನ್ನು ಕೂಡ ನೀವು ನಿಮ್ಮ ಜೀವನದಲ್ಲಿ ಪೂರೈಸಲಿದ್ದೀರಿ. ದೊಡ್ಡ ಮಟ್ಟದಲ್ಲಿ ಹಣಕಾಸಿನ ಲಾಭವಾಗಲಿದೆ. ಜೀವನದಲ್ಲಿ ಅಂದುಕೊಂಡಿರುವಂತಹ ಕನಸುಗಳನ್ನು ಕೂಡ ಈ ಸಂದರ್ಭದಲ್ಲಿ ನೀವು ನೆರವೇರಿಸಲು ಸಾಧ್ಯವಿದೆ. ನಿಮ್ಮ ಗುರಿಯನ್ನು ಕೂಡ ನೀವು ತಲುಪುವುದಕ್ಕೆ ಯಶಸ್ವಿಯಾಗಲಿದ್ದೀರಿ.

ಆಧ್ಯಾತ್ಮಿಕ ದ ಕಡೆಗೆ ನಿಮ್ಮ ನಂಬಿಕೆಯನ್ನು ಇಟ್ಟು ದೇವರ ಪೂಜೆ ಮಾಡಿದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳು ನಿವಾರಣೆ ಆಗಲಿದೆ ಹಾಗೂ ಜೀವನದಲ್ಲಿ ಶಾಂತಿ ನೆಲೆಸಲಿದೆ. ಕೆಲಸದಲ್ಲಿ ಕೂಡ ದೊಡ್ಡ ಮಟ್ಟದ ಹುದ್ದೆಗಳು ನಿಮ್ಮ ಕೈ ಸೇರಲಿವೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹಾಗೂ ಗೌರವಗಳು ಹೆಚ್ಚಾಗಲಿವೆ. ನಿಮ್ಮ ಮಕ್ಕಳು ಕೂಡ ಈ ಸಂದರ್ಭದಲ್ಲಿ ನಿಮಗೆ ಕೀರ್ತಿ ತರುವಂತಹ ಕೆಲಸವನ್ನು ಮಾಡಲಿದ್ದಾರೆ. ಮದುವೆ ಆಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ ಹಾಗೂ ಹಣಕಾಸಿನ ಸಂಸ್ಥೆ ನಿವಾರಣೆ ಆಗಲಿದೆ. ಪೂರ್ವಜರ ಆಸ್ತಿ ನಿಮ್ಮ ಪರವಾಗಲಿದೆ ಹಾಗೂ ಮಕ್ಕಳಿಗಾಗಿ ಪರಿತಪಿಸುತ್ತಿರುವಂತಹ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗಲಿದೆ. ಕೋರ್ಟು ಕಚೇರಿಗಳ ವ್ಯಾಜ್ಯದಲ್ಲಿ ಕೂಡ ತೀರ್ಪು ನಿಮ್ಮ ಪರವಾಗಲಿದೆ.

ಇಷ್ಟೊಂದು ಲಾಭಗಳನ್ನು ಪಡೆದುಕೊಳ್ಳಲಿರುವ ಆ ರಾಶಿಯವರು ಯಾರೆಲ್ಲ ಅಂದ್ರೆ, ಕುಂಭ, ಸಿಂಹ, ವೃಷಭ, ಮೇಷ, ಧನು, ಮಿಥುನ ಹಾಗೂ ಕನ್ಯಾ ರಾಶಿ.