Crime News: ಕೇವಲ 15 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಎಂಗೇಜ್ಮೆಂಟ್ ಆದ ಬಳಿಕ ನವ ಜೋಡಿಯ ಬದುಕು ಏನಾಗಿ ಹೋಗಿದೆ ಗೊತ್ತೇ??

Crime News: ಈ ಜೋಡಿಯ ಮದುವೆಗೆ ಹಿರಿಯರು ಒಪ್ಪಿಗೆ ಕೊಟ್ಟಿದ್ದರು. ಎರಡು ಮನೆಗಳಲ್ಲಿ ಮದುವೆಯ ತಯಾರಿ ಭರ್ಜರಿಯಾಗಿ ನಡೆಯುತ್ತಿತ್ತು, ಇನ್ನು 15 ದಿನಗಳ ಒಳಗೆ ಈ ಜೋಡಿಯ ಮದುವೆ ಫಿಕ್ಸ್ ಆಗಿತ್ತು. ಇಬ್ಬರು ಕೂಡ ಮುಂದಿನ ಜೀವನ ಹೇಗಿರುತ್ತದೆ ಎಂದು ಕಲ್ಪನೆ ಮಾಡಿಕೊಳ್ಳುತ್ತಾ ಕನಸು ಕಾಣುತ್ತಾ, ಆಗಾಗ ಜೊತೆಯಾಗಿ ಓಡಾಡುತ್ತಾ ಇದ್ದರು. ಮದುವೆ ಅಗಬೇಕಿದ್ದ ಈ ಜೋಡಿ ದೇವಸ್ಥಾನಕ್ಕಾಗಿ ಜೊತೆಯಾಗಿ ಹೊರಗಡೆ ಹೋದರು, ದಾರಿಯಲ್ಲಿ ನಡೆದ ಅದೊಂದು ಘಟನೆ ಇಂದ ಇವರಿಬ್ಬರ ಜೀವನ ಏನಾಗಿ ಹೋಗಿದೆ ಗೊತ್ತಾ? ಇದನ್ನೂ ಓದಿ: Film News:ಸಾವಿರಾರು ಕೋಟಿ ಒಡೆಯ ಸಾಯಿ ಧರಂ ತೇಜ್ ರವರ ಜೀವ ಉಳಿಸಿದ ಡೆಲಿವರಿ ಬಾಯ್ ಜೀವನ ಏನಾಗಿದೆ ಗೊತ್ತೇ?? ಕಣ್ಣೀರು ಬರುತ್ತೆ. ಮೆಗಾ ಕುಟುಂಬ ಹೀಗೆ ಮಾಡಬಹುದೇ??

ಈ ಘಟನೆ ನಡೆದಿರುವುದು ಕಾಕಿನಾಡ ಜಿಲ್ಲೆಯ ಜಗ್ಗಂಪೇಟೆ ಮಂಡಲದ ಜೆ.ಕೊಟ್ಟೂರು ಎನ್ನುವ ಗ್ರಾಮದಲ್ಲಿ. ಕೋತೂರಿನ ರಾಜಕುಮಾಯೆ ಎನ್ನುವ ವ್ಯಕ್ತಿಗೆ ಕಿರ್ಲಂಪುಡಿ ಮಂಡಲದ ಸೋಮವಾರದ ದುರ್ಗಾ ಭಾವಿನಿ ಎನ್ನುವ ಹುಡುಗಿಯ ಜೊತೆಗೆ ಮದುವೆ ಫಿಕ್ಸ್ ಆಗಿತ್ತು. ಮೇ 10ರಂದು ಇವರಿಬ್ಬರ ಮದುವೆ ನಿಗದಿಯಾಗಿತ್ತು. ಮದುವೆ ಆಗುವ ಸಂತೋಷದಲ್ಲಿ ಈ ಜೋಡಿ ಮಂಗಳವಾರ ತಮ್ಮ ರಿಲೇಶನ್ ಒಬ್ಬರ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಒಂದಕ್ಕೆ ಹೋಗಿದ್ದರು. ನಂತರ ಮದುವೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು, ರಾಜ ಮಹೇಂದ್ರವರಂ ಗೆ ಹೋಗುತ್ತಿದ್ದಾಗ, ಅನಿರೀಕ್ಷಿತ ಘಟನೆ ಸಂಭವಿಸಿದೆ.

ರಾಜಕುಮಾರ್ ಹಾಗೂ ಭವಾನಿ ಇನ್ನರು ದಿವಾಂಚೇರು ದಾರಿ ಗಾಮನ್ ಸೇತುವೆ ಹತ್ತಿರ ಕೊವ್ವೂರು ಕಡೆಗೆ ಹೋಗುತ್ತಿದ್ದಾಗ, ಗುಂಟಮೂರು ಎನ್ನುವ ಊರಿನ ಹತ್ತಿರ ಇವರಿಬ್ಬರು ಹೋಗುತ್ತಿದ್ದ ಗಾಡಿಗೆ ಹಿಂದಿನಿಂದ ಲಾರಿ ಬಂದು ಡಿಕ್ಕಿ ಹೊಡೆದಿದೆ. ಇಬ್ಬರು ಸ್ಥಳದಲ್ಲೇ ವಿಧಿವಶರಾಗಿದ್ದಾರೆ. ತಕ್ಷಣವೇ ಅಲ್ಲಿಗೆ ಬಂದ ಪೊಲೀಸರು ಅವರಿಬ್ಬರ ಮೃತ ದೇಹವನ್ನು ರಾಜಮಂಡ್ರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆ ಬಗ್ಗೆ ಪೋಲಿಸರು ಪ್ರಕರಣವನ್ನು ಸಹ ದಾಖಲಿಸಿಕೊಂಡಿದ್ದಾರೆ. ಮದುವೆ ಆಗಬೇಕಿದ್ದ ಜೋಡಿಗೆ ಹೀಗಾಗಿದ್ದಕ್ಕೆ ಅವರ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: Marriage:ನಿಮಗೆ ಮದುವೆಯಾಗುತ್ತಿಲ್ಲವೇ?? ಈ ಚಿಕ್ಕ ಪರಿಹಾರಗಳನ್ನು ಮಾಡಿ ಸಾಕು; ಮದುವೆ ಆಗುತ್ತದೆ. ಏನೆಲ್ಲಾ ಮಾಡಬಹುದು ಗೊತ್ತೇ??

ರಾಜಕುಮಾರ್ ಅವರ ತಾಯಿ ವೇಣಮ್ಮ ಅವರು 1996ರಲ್ಲಿ ವಿಧಿವಶರಾಗಿದ್ದಾರೆ, ರಾಜಕುಮಾರ್ ಅವರಿಗೆ ಒಬ್ಬ ಅಕ್ಕ ಇದ್ದು, ಅವರಿಗೆ ಮದುವೆ ಆಗಿದೆ. ರಾಜಕುಮಾರ್ ಅವರು ಇಟ್ಟಿಗೆ ಕೆಲಸ ಮಾಡಿಕೊಂಡು ತಂದೆ ಜೊತೆಗೆ ಜೀವನ ಸಾಗಿಸುತ್ತಿದ್ದರು. ದುರ್ಗಾ ಭವಾನಿ ಅವರದ್ದು ಕೂಡ ಬಡ ಕುಟುಂಬ. ಆಕೆಯ ತಂದೆ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಈ ಕುಟುಂಬದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದಕ್ಕೆ, ಇವರಿಬ್ಬರ ಕುಟುಂಬವು ಕಣ್ಣೀರು ಹಾಕುತ್ತಿದೆ. ಇದನ್ನೂ ಓದಿ; Business: ಮನೆಯಲ್ಲಿ ಈ ಶುದ್ಧ ವ್ಯಾಪಾರ ಆರಂಭಿಸಿ; ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುವುದು ಹೇಗೆ ಗೊತ್ತೇ? ಮಹಿಳೆಯರು, ಪುರುಷರು ಎಲ್ಲರೂ ಮಾಡಬಹುದು.

Comments are closed.