Kannada Astrology: ಅಗಸ್ಟ್ 31 ರಂದು ಬರುವ ನೂಲು ಹುಣ್ಣಿಮೆ ಈ ರಾಶಿಯವರಿಗೆ ತರಲಿದೆ ರಾಜಯೋಗ, ಸುರಿಯಲಿದೆ ದುಡ್ಡಿನ ಸುರಿಮಳೆ!

Kannada Astrology: ಆಗಸ್ಟ್ 31 ನೇ ತಾರೀಖಿನಿಂದ ವಿಶೇಷವಾದ ಹಾಗೂ ಮಂಗಳಕರವಾದ ಹುಣ್ಣಿಮೆ ಬರಲಿದೆ. ಅದುವೇ ನೂಲು ಹುಣ್ಣಿಮೆ. ಈ ವರ್ಷ ಅಧಿಕ ಮಾಸದಿಂದಾಗಿ 12ರ ಬದಲು 13 ಹುಣ್ಣಿಮೆಗಳು ಇವೆ. ಈ ನೂಲು ಹುಣ್ಣಿಮೆಯ ದಿನ ಶನಿದೇವನ ಕೃಪೆಯಿಂದ ಹಲವರಿಗೆ ರಾಜಯೋಗ ಗುರುಬಲ ಸೃಷ್ಟಿಯಾಗುತ್ತದೆ. ಶನಿದೇವನ ಕೃಪೆಯಿಂದ ಈ ಕೆಲವು ರಾಶಿಯವರು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ.

ಈ ರಾಶಿಯವರು ಯಾವುದೇ ಕೆಲಸ ಮಾಡಿದರು ಕೂಡ ಆ ಕೆಲಸದಲ್ಲಿ ಯಶಸ್ಸು ಶತಸಿದ್ಧ. ಇವರಿಗೆ ರಾಜಯೋಗ ಆರಂಭವಾಗುತ್ತಿದೆ ಎಂದೇ ಹೇಳಬಹುದು. ಮದುವೆಯಾಗದೆ ಇರುವವರಿಗೆ ಗುರು ಬಲ ಕೂಡ ಬರಲಿದ್ದು ಮದುವೆಯಾಗುವ ಸಾಧ್ಯತೆ ಇದೆ. ಮುಂದಿನ ನಾಲ್ಕು ತಿಂಗಳು ಆರ್ಥಿಕವಾಗಿ ಯಾವುದೇ ಸಮಸ್ಯೆ ಇರುವುದಿಲ್ಲ. ಹೊಸ ಹಣದ ಮೂಲ ಅರಸಿಕೊಂಡು ಬರುತ್ತದೆ. ಜೀವನದಲ್ಲಿ ಯಾವುದೇ ಕಷ್ಟ ಅಥವಾ ನೋವು ಅನುಭವಿಸುವ ಸಂದರ್ಭ ಇರುವುದಿಲ್ಲ.

ಆಗಸ್ಟ್ 31ರ ಬಳಿಕ ಮುಂದಿನ ನಾಲ್ಕು ತಿಂಗಳು ಜೀವನದಲ್ಲಿ ಸುಖ ನೆಮ್ಮದಿ ಶಾಂತಿ ಇರುತ್ತದೆ. ಕೆಲವರಿಗೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಇದೆ. ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಶನಿದೇವನ ಕೃಪೆ ಇದ್ದೇ ಇರುತ್ತದೆ ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡಲು ಇದು ಸಕಾಲ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ನೌಕರಿ ಸಿಗುತ್ತದೆ. ಆದ್ರೆ ಯಾವುದೇ ಕೆಲಸವನ್ನು ಮಾಡಬೇಕಿದ್ದರೂ ಯಾವುದೇ ಯೋಜನೆಯನ್ನು ಹಾಕಿಕೊಂಡುದಿದ್ದರು ಬಹಳ ತಾಳ್ಮೆಯಿಂದ ವಿಚಾರ ಮಾಡಿ ಕೆಲಸ ಮಾಡಿ ಇಲ್ಲವಾದರೆ ಅಪಾಯ ಉಂಟಾಗಬಹುದು ಅಥವಾ ನಷ್ಟ ಆಗಬಹುದು.

ಹುಣ್ಣಿಮೆಯ ದಿನದಿಂದ ಆರಂಭವಾಗುವ ಅದೃಷ್ಟ ಮುಂದಿನ ನಾಲ್ಕು ತಿಂಗಳುಗಳ ಕಾಲ ಮುಂದುವರೆಯುತ್ತದೆ ಹಾಗಾದರೆ ಈ ಅದೃಷ್ಟವನ್ನು ರಾಜಯೋಗವನ್ನು ಪಡೆದುಕೊಳ್ಳುವ ರಾಶಿಗಳು ಯಾವವು ಎಂದರೆ ಮಕರ ರಾಶಿ, ಕರ್ಕ ರಾಶಿ, ಮೇಷ ರಾಶಿ, ಕುಂಭ ರಾಶಿ, ತುಲಾ ರಾಶಿ ಹಾಗೂ ಮೀನಾ ರಾಶಿ. ವೀರಾಶಿಯವರ ಅದೃಷ್ಟ ಇನ್ನು ಮುಂದೆ ಖುಲಾಯಿಸಿತು ಎಂದೇ ತಿಳಿದುಕೊಳ್ಳಿ,

Comments are closed.