Rasmika Mandanna: ನಿಜಕ್ಕೂ ತಮಿಳು ನಟ ವಿಜಯ್ ವಿಚ್ಚೇದನ ಪಡೆಯುತ್ತಿರುವುದು ರಶ್ಮಿಕಾ ಕಾರಣಕ್ಕಾ? ಅಭಿಮಾನಿಗಳ ವಾದವೇನು ಗೊತ್ತೇ?

Rashmika mandanna: ಕಾಲಿವುಡ್ (Kollywood) ನ ಸ್ಟಾರ್ ನಟ ದಳಪತಿ ವಿಜಯ್ (Dalapati Vijay) ತಮ್ಮ 23 ವರ್ಷ ದಾಂಪತ್ಯ ಜೀವನಕ್ಕೆ ಗುಡ್ ಬಾಯ್ (Good bye) ಹೇಳಲಿದ್ದಾರೆ ಎನ್ನುವ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಸಾಕಷ್ಟು ಸಿನಿಮಾಗಳನ್ನು ಮಾಡಿ ದಳಪತಿ ವಿಜಯ್ ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಕೂಡ ಹೌದು. ಇವರ ಫ್ಯಾನ್ಸ್ (Fans) ವಿಶ್ವದ ಮೂಲೆ ಮೂಲೆಯಲ್ಲಿಯೂ ಇದ್ದಾರೆ ಅಂದ್ರೆ ತಪ್ಪಾಗಲ್ಲ. ಇಷ್ಟು ಫೇಮಸ್ ಆಗಿರುವ ದಳಪತಿ ವಿಜಯ್ ವಯಕ್ತಿಕ ಜೀವನದಲ್ಲಿ ಮಾತ್ರ ಇದೀಗ ದೊಡ್ದ ಬಿರುಕು ಮೂಡಿದಂತೆ ಕಾಣುತ್ತಿದೆ. ಇದನ್ನೂ ಓದಿ:Vastu Tips: ಒಂದು ಬೆಳ್ಳುಳ್ಳಿ ಇಂದ ನಿಮ್ಮ ಮನೆಯಲ್ಲಿ ಹಣವನ್ನು ತುಂಬಿ ತುಳುಕುವಂತೆ ಮಾಡುವುದು ಹೇಗೆ ಗೊತ್ತೇ? ಎಲ್ಲ ಮಂತ್ರಕ್ಕಿಂತ ಇದೆ ಬೆಸ್ಟ್!

rashmika mandanna will be reason for vijay sangeeta breakup 1 | Live Kannada News
ದಳಪತಿ ವಿಜಯ್ ಸಂಗೀತಾ ಜೋಡಿ

ವಿಜಯ್ ಅವರು ಪತ್ನಿ ಸಂಗೀತಾ (Sangeeta) ಅವರನ್ನು 1996ರಲ್ಲಿ ಭೇಟಿಯಾದರು. ಯುಕೆ (Uk)ಯಲ್ಲಿ ಇದ್ದ ಸಂಗೀತಾ ವಾರಕ್ಕೊಮ್ಮೆ ಅವರ ಶೂಟಿಂಗ್ (Shooting) ಸೆಟ್ ಹತ್ತಿರ ಬರುತ್ತಿದ್ದರಂತೆ. ಹೀಗೆ ಗಾಢವಾಗಿ ಪ್ರೀತಿಸುತ್ತಿದ್ದ ಜೋಡಿ, 1999 ಅಗಸ್ಟ್ 25ರಂದು ವಿವಾಹವಾಗುತ್ತಾರೆ. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪದಾಯದಂತೆ ಇವರ ಮದುವೆ ನೆರವೇರಿತ್ತು. ಇದೀಗ ಸುದೀರ್ಘ 23 ವರ್ಷಗಳನ್ನು ಮುಗಿಸಿದ ಈ ಜೋಡಿ ನಡುವೆ ಬಿರುಕು ಮೂಡಿದೆ. ಇದಕ್ಕೇಲ್ಲಾ ಐರನ್ ಲೆಗ್ ವುಮೆನ್ ಒಬ್ಬರು ಕಾರಣವಂತೆ ಯಾರೂ ಗೊತ್ತಾ? ಇದನ್ನೂ ಓದಿ: Bank Account:ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಖಾತೆ ಇದೆಯೇ?? RBI ನೀಡಿರುವ ಹೊಸ ಮಾರ್ಗಸೂಚಿ ನೋಡಿದರೆ, ಇಂದೇ ಅಕೌಂಟ್ ಕ್ಲೋಸ್ ಮಾಡ್ತೀರಾ!

ಹೌದು, ಕನ್ನಡದ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಕನ್ನಡಿಗರ ರಿಲೇಶನ್ ಶಿಪ್ ಅಷ್ಟಕಷ್ಟೇ. ಕನ್ನಡದಲ್ಲಿಯೇ ಕಿರಿಕ್ ಪಾರ್ಟಿಯ ಮೂಲಕ ಕರಿಯರ್ ಆರಂಭಿಸಿದ್ದರೂ ಕೂಡ ಅವರು ಕನ್ನಡವನ್ನಂತೂ ಸಂಪೂರ್ಣ ಮರೆತಿದ್ದಾರೆ. ಹಾಗಾಗಿ ಕನ್ನಡಾಭಿಮಾನವಿಲ್ಲದ ರಶ್ಮಿಕಾ ಅಂದ್ರೆ ಕನ್ನಡಿಗರಿಗೂ ಪ್ರೀತಿಯಂತೂ ಇಲ್ಲ. ಹಾಗಾಗಿ ರಶ್ಮಿಕಾ ಮಾಡುವ ಕಡ್ಡಿಯಷ್ಟು ಮಿಸ್ಟೇಕ್ ಕೂಡ ಬೆಟ್ಟದಷ್ಟು ದೊಡ್ದದಾಗಿಯೇ ಕಾಣಿಸುತ್ತಿದೆ. ಆದರೆ ಈ ಬಾರಿ ರಶ್ಮಿಕಾ ಮೇಲೆ ಬಂದಿರುವ ಆರೋಪ ಅಂತಿಂತದ್ದಲ್ಲ..

ನಟಿ ರಶ್ಮಿಕಾ ಮಂದಣ್ಣ ಹಾಗೂ ದಳಪತಿ ವಿಜಯ್ ಇಬ್ಬರೂ ವಾರಿಸು ಎನ್ನುವ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ. ಇನ್ನೇನು ಆ ಸಿನಿಮಾ ತೆರೆಕಾಣಲಿದೆ. ರಶ್ಮಿಕಾ ಜೊತೆ ಅಭಿನಯಿಸಿದ್ದೇ ಅಭಿನಯಿಸಿದ್ದು ವಿಜಯ್ ಫುಲ್ ಬದಲಾಗಿದ್ದಾರೆ, ಇಷ್ಟು ದೀರ್ಘವಾದ ಸಂಬಂಧವನ್ನೇ ಬ್ರೇಕ್ ಮಾಡಿಕೊಳ್ಳುವುದಕ್ಕೆ ರಶ್ಮಿಕಾಳೇ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣಾ ಕಾಲಿಟ್ಟಲ್ಲೇಲ್ಲಾ ಸಂಬಂಧಗಳು ಹಾಳಾಗುತ್ತವೆ. ಹಾಗಾಗಿ ಅವರು ಸಿನಿಮಾ ರಂಗವನ್ನೇ ಬಿಡಬೇಕು ಎನ್ನುವ ಮಾತುಗಳೂ ಕೇಳಿಬರುತ್ತಿದೆ. ಇದನ್ನೂ ಓದಿ: UPI Payment Refund:ನೀವು ಯಾರಿಗಾದರೂ ತಪ್ಪಾಗಿ ಹಣ ಕಳುಹಿಸಿದರೆ, ವಾಪಸ್ಸು ಪಡೆಯುವುದು ಹೇಗೆ ಗೊತ್ತೇ?? ಸುಲಭವಾಗಿ ವಾಪಾಸ್ ಪಡೆಯಿರಿ.

ಆದರೆ ದಳಪತಿ ವಿಜಯ್ ಹಾಗೂ ಸಾಂಗೀತಾ ನಡುವೆ ಏನಾಗಿದೆ? ಯಾಕೆ ವಿಚ್ಚೇಧನದ ವರೆಗೂ ಹೋಗಿದ್ದಾರೆ ಎನ್ನುವುದಕ್ಕೆ ನಿಜವಾದ ಕಾರಣ ಯಾರಿಗೂ ಗೊತ್ತಿಲ್ಲ. ಅಥವಾ ಇದು ಸತ್ಯವೋ ಅಥವಾ ಕೇವಲ ಗಾಸಿಪ್ಪೋ ಅದೂ ಗೊತ್ತಿಲ್ಲ. ಆದರೆ ವಿಜಯ್ ಹಾಗೂ ಸಂಗೀತ ಅವರ ನಡುವಿನ ಬಾಂಧವ್ಯ ಮಾತ್ರ ಹಾಗೆಯೇ ಇರಬೇಕು ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ!

Comments are closed.