Surya Shani Yuti: ಸೂರ್ಯ ಹಾಗೂ ಶನಿ ದೇವರ ಯುತಿ: ಇನ್ನು ಮುಂದೆ ಈ ಮೂರು ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ: ತಡೆಯಲು ಯಾರ ಕೈಯಲ್ಲೂ ಆಗಲ್ಲ

Surya Shani Yuti: ಹಿಂದೂಗಳು ಜ್ಯೋತಿಷ್ಯಯವನ್ನು ಬಹಳ ನಂಬುತ್ತಾರೆ. ಜ್ಯೋತಿಷ್ಯ ಶಾಸ್ತ್ರವು ವೈಜ್ಞಾನಿಕವಾಗಿ ಸತ್ಯವೂ ಆಗಿದೆ. ಹಾಗಾಗಿ ಇದನ್ನು ವಿಜ್ಞಾನಿಗಳು ಸಹ ನಂಬುತ್ತಾರೆ. ಉಪಗ್ರಹಗಳನ್ನು ಉಡಾವಣೆ ಮಾಡುವಾಗಲೂ ಮೂಹೂರ್ತವನ್ನು ನೋಡಲಾಗುತ್ತದೆ. ಉಪಗ್ರಹ ಯಶಸ್ವಿ ಉಡಾವಣೆಗಾಗಿ ದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಜ್ಯೋತಿಷ್ಯಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯದೇವನನ್ನು ಗ್ರಹಗಳ ರಾಜನೆಂದು ಸಂಬೋದಿಸಲಾಗುತ್ತದೆ. ಸೂರ್ಯದೇವನು ಯಾವುದೇ ರಾಶಿಗೆ ಪ್ರವೇಶ ಮಾಡಿದಾಗಲೂ ಆ ರಾಶಿಗಳ ವ್ಯಕ್ತಿಗಳ ಜೀವನ ಬದಲಾಗುತ್ತದೆ. ಅವರ ಜೀವನದಲ್ಲಿ ಬೆಳಕು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಅವರು ಅಂದುಕೊಂಡ ಕಾರ್ಯಗಳು ನೆರವೇರುತ್ತವೆ. ಈ ಬಾರಿ ಫೆ. 13ರಂದು ಸೂರ್ಯದೇವನು ಕುಂಭ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಶನಿದೇವನು ಈಗಾಗಲೇ ಈ ರಾಶಿಯನ್ನು ಪ್ರವೇಶಿಸಿದ್ದಾನೆ. ಹಾಗಾಗಿ ಈ ಬಾರಿ ಸೂರ್ಯ ಹಾಗೂ ಶನಿಶ್ವರನ ಮೈತ್ರಿ ಏರ್ಪಡಲಿದೆ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ.ಈ ಎರಡು ಶಕ್ತಿಯುತವಾದ ಹಾಗೂ ಮಜತ್ವದ ಗ್ರಹಗಳು ಒಂದೇ ಕಡೆ ಸೇರುವುದರಿಂದ ಮೂರು ರಾಶಿಯವರಿಗೆ ರಾಜಯೋಗ ಶುರುವಾಗಲಿದೆ. ಇದನ್ನೂ ಓದಿ: Actress Varalakshmi: ಹಿರಿಯ ನಟಿಯ ಪಾತ್ರಗಳಲ್ಲಿ ಮಾಡುವ ಈ ನಟಿ ಬ್ಯಾಕ್ ಗ್ರೌಂಡ್ ಕೇಳಿದರೆ, ಗಟ ಗಟ ಅಂತ ನೀರು ಕುಡಿತೀರಾ. ಅದೆಷ್ಟು ಸಾವಿರ ಕೋಟಿ ಒಡತಿ ಗೊತ್ತೇ?

ಮೊದಲನೆಯದಾಗಿ ಧನು ರಾಶಿಯವರಿಗೆ ರಾಜ ಯೋಗ ಪ್ರಾಪ್ತಿಯಾಗಲಿದೆ. ಈ ರಾಶಿಯವರು ಸರ್ಕಾರಿ ನೌಕರಿಗೆ ಪ್ರಯತ್ನ ಪಡುತ್ತಿದ್ದಲಿ ಈ ಬಾರಿ ಸಿಗಲಿದೆ. ಇದರಿಂದ ಇವರ ಮನೆಯಲ್ಲಿ ಸಂತೋಷದ ಹೊನಲು ಹರಿಯಲಿದೆ. ಅಲ್ಲದೆ ಹೊಸದಾಗ ಉದ್ಯಮ, ವ್ಯಾಪಾರ ಪ್ರಾರಂಭ ಮಾಡುವವರಿಗೆ ಇದು ಸುವರ್ಣಕಾಲ ಎಂದರೆ ತಪ್ಪಾಗಲಾರದು. ಈಗ ನೀವು ನಿಮ್ಮ ವ್ಯಾಪಾರ ಶುರುಮಾಡಿದರೆ ನಿಮಗೆ ಹೆಚ್ಚಿನ ಲಾಭಗಳಿಕೆ ಆಗಲಿದೆ. ಈ ವ್ಯಾಪಾರ ಶುರು ಮಾಡುವಾಗ ನೀವು ನಿಮ್ಮ ಪಾಲಕರ ಸಹಾಯ ಪಡೆದುಕೊಳ್ಳುವುದು ಉತ್ತಮ. ಸೂರ್ಯದೇವನ ಅನುಗ್ರಹಕ್ಕಾಗಿ ಪ್ರತಿದಿನ ಬೆಳಿಗ್ಗೆ ಸೂರ್ಯದೇವನಿಗೆ ನೀರನ್ನು ಅರ್ಪಣೆ ಮಾಡುವುದನ್ನು ಮರೆದಿರಿ. ಇದನ್ನೂ ಓದಿ: Kannada Astrology: ಕೊನೆಗೂ ಕಷ್ಟ ಮುಗಿಯಿತು; ಇನ್ನು ವರ್ಷ ಪೂರ್ತಿ ಕುಬೇರನೇ ನೀಡುತ್ತಾನೆ ಅದೃಷ್ಟ. ಯಾವ ರಾಶಿಯವರಿಗೆ ಗೊತ್ತೇ?? ಕೈತುಂಬಾ ಕಾಸು, ನೀವೇ ಬಾಸು!

ಎರಡನೆಯದಾಗಿ ಕನ್ಯಾ ರಾಶಿಯವರಿಗೂ ಕಷ್ಟಗಳೆಲ್ಲ ಕಳೆದು ಒಳ್ಳೆಯ ಸಮಯ ಬರಲಿದೆ. ಇಷ್ಟು ದಿನ ನೀವು ಪಟ್ಟಂತ ಎಲ್ಲ ಕಷ್ಟಗಳಿಗೆ ಈಗ ಫಲ ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ, ಸ್ಥಾನಮಾನ ಹೆಚ್ಚಾಗಲಿದೆ. ವಿರೋಧಿಗಳು ನಿಮ್ಮ ವಿರುದ್ಧ ಪಿತೂರಿ ನಡೆಸಬಹುದು. ಆದರೆ ನಿಮ್ಮ ಬುದ್ದಿಬಲದಿಂದ ಅದನ್ನೆಲ್ಲವನ್ನು ಜಯಿಸುತ್ತೀರಿ. ನೀವು ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿದ್ದರೆ ನಿಮಗೆ ಹೊಸ ಜವಾಬ್ದಾರಿಯೊಂದು ನಿಮ್ಮ ಹೆಗಲೇರಲಿದೆ. ಅದನ್ನು ನೀವು ಚೆನ್ನಾಗಿ ನಿಬಾಯಿಸಿ ಮೇಲಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುತ್ತೀರಿ.

ಸೂರ್ಯದೇವನು ಕುಂಭ ರಾಶಿಗೆ ಪ್ರವೇಶ ಮಾಡುವುದರಿಂದ ವೃಷಭ ರಾಶಿಯವರಿಗೆ ಲಾಭವಾಗಲಿದೆ. ಬಹಳ ದಿನಗಳಿಂದ ನೀವು ಕಂಪನಿಯನ್ನು ಬದಲಾಯಿಸಬೇಕು, ಅಥವಾ ಉದ್ಯೋಗದಲ್ಲಿ ಬದಲಾವಣೆ ಮಾಡಬೇಕು ಎಂದುಕೊಂಡಿದ್ದರೆ ಇದು ಸುಸಮಯ. ನಿಮಗೆ ಒಳ್ಳೆಯ ಆಫರ್ ಸಹ ಸಿಗಲಿದೆ. ಆದ್ದರಿಂದ ಇಂತಹ ಸಂದರ್ಭವನ್ನು ನೀವು ಮಿಸ್ ಮಾಡಿಕೊಳ್ಳಬೇಡಿ. ಇನ್ನು ವ್ಯಾಪಾರ, ಉದ್ಯಮ ನಡೆಸುವವರಿಗೆ ಮಾರ್ಚ್ 15ರ ವರೆಗೆ ಒಳ್ಳೆಯ ಸಮಯವಾಗಿದೆ. ಅಲ್ಲದೆ ಸ್ವಂತ ಮನೆಯ ಕನಸು ಕಾಣುತ್ತಿರುವವರು ಸಹ ಈ ವೇಳೆ ಪ್ರಯತ್ನ ಮಾಡಿದರೆ ನಿಮ್ಮ ಕನಸು ನನಸಾಗಲಿದೆ.

Comments are closed.