Kannada Astrology: ಇನ್ನು ಕೇವಲ ಮೂರು ದಿನಗಳಲ್ಲಿ ಈ ಐದು ರಾಶಿಗಳ ಮೇಲೆ ಸೂರ್ಯನ ಕೃಪಾಕಟಾಕ್ಷ; ಆ ಅದೃಷ್ಟದ ರಾಶಿಗಳು ಯಾವವು ಗೊತ್ತೇ?

Kannada Astrology: ಸೂರ್ಯದೇವನು ನಿರ್ದಿಷ್ಟ ಸಮಯದಲ್ಲಿ ರಾಶಿ ಚಕ್ರವನ್ನು ಬದಲಾಯಿಸುತ್ತಾನೆ. ಇದೀಗ ವೃಶ್ಚಿಕ ರಾಶಿಯಲ್ಲಿ ಇರುವ ಸೂರ್ಯ ಡಿಸೆಂಬರ್ 16ರಂದು ಧನು ರಾಶಿಗೆ ಪ್ರವೇಶ ಮಾಡುತ್ತಾನೆ. ಆ ದಿನದಿಂದ ಧನುರ್ ಮಾಸ ಆರಂಭವಾಗುತ್ತದೆ ಸಾಮಾನ್ಯವಾಗಿ ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಆದರೂ ಸೂರ್ಯದೇವನ ಕೃಪೆ ಈ ಐದು ರಾಶಿಗಳ ಮೇಲೆ ಶುಭವನ್ನು ಕರುಣಿಸಲಿದೆ ರಾಶಿಗಳು ಯಾವವು ನೋಡೋಣ.

ಮೇಷ ರಾಶಿ: ಧನುರ್ಮಾಸ ಮೇಷ ರಾಶಿಯವರಿಗೆ ಒಳ್ಳೆಯ ಕಾಲ ಹಳೆಯ ಸಮಸ್ಯೆಗಳೆಲ್ಲವೂ ಇತ್ಯಾರ್ಥವಾಗಲಿದೆ. ಬಿಸಿನೆಸ್ ಅಥವಾ ಯಾವುದೇ ಕೆಲಸ ಮಾಡಿದರು ಇಷ್ಟು ದಿನ ಇರುವ ತೊಂದರೆಗಳಲ್ಲ ನಿವಾರಣೆಯಾಗಿ ಕೆಲಸ ಸುಗಮವಾಗಿ ಆಗಲಿದೆ ಸೂರ್ಯನ ಕೃಪೆಯಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದನ್ನೂ ಓದಿ: Karnataka Temple: ನಿಮ್ಮ ಮಕ್ಕಳು ಅತಿಯಾಗಿ ಹಠ ಮಾಡುತ್ತಾರಾ? ಹಾಗಾದ್ರೆ ಈ ದೇವಾಲಯದಲ್ಲಿ ಮಣ್ಣಿನ ಪ್ರಸಾದ ತಿನ್ನಿಸಿದರೆ ಮಕ್ಕಳು ಶಾಂತಸ್ವರೂಪಿಗಳಾಗುತ್ತಾರಂತೆ?! ಯಾವುದು ಆ ಪುಣ್ಯ ಕ್ಷೇತ್ರ ಗೊತ್ತೆ?

ಮಿಥುನ ರಾಶಿ: ಈ ರಾಶಿಯವರಿಗೆ ಯಶಸ್ಸು ಹಣ ಕೀರ್ತಿ ಎಲ್ಲವೂ ಸೂರ್ಯದೇವ ಧನುರ್ಮಾಸದಲ್ಲಿ ಕರುಣಿಸುತ್ತಾನೆ ವೈವಾಹಿಕ ಜೀವನದ ಸಮಸ್ಯೆ ಇದ್ದರೆ ಅದು ತಕ್ಷಣ ಮುಕ್ತಿಯಾಗುತ್ತದೆ ಉತ್ತಮ ದಾಂಪತ್ಯ ಜೀವನ ಆರಂಭವಾಗುತ್ತದೆ ಹೊಸ ಮೂಲಗಳಿಂದ ಆದಾಯ ಬರಬಹುದು ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ.

ಕನ್ಯಾ ರಾಶಿ: ಸೂರ್ಯನ ಗ್ರಹ ಬದಲಾವಣೆ ಈ ರಾಶಿಯವರ ಮೇಲೆ ಸರ್ವ ಮಂಗಲ ಉಂಟು ಮಾಡಲಿದೆ ಯಾವುದೇ ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ ಉತ್ತುಂಗಕ್ಕೆ ಇರುವ ಅವಕಾಶ ಇದೆ ಮನೆ ಖರೀದಿ ವಾಹನ ಖರೀದಿ ಮಾಡುವವರಿಗೆ ಈ ತಿಂಗಳು ಶುಭಕರ.

ಸಿಂಹ ರಾಶಿ: ಸಿಂಹ ರಾಶಿಯ ಅಧಿಪತಿ ಸೂರ್ಯದೇವ ಹಾಗಾಗಿ ಸಿಂಹ ರಾಶಿಗೆ ಉತ್ತಮ ಫಲ ನೀಡುತ್ತಾನೆ. ಆರ್ಥಿಕ ಸಮಸ್ಯೆ ಇನ್ನು ಕಡಿಮೆ ಆಗಲಿದೆ ಕೆಲಸದಲ್ಲಿ ಪ್ರಮೋಷನ್ ಹಾಗೂ ಭಡ್ತಿ ಸಿಗಬಹುದು. ಸೂರ್ಯದೇವನ ಸಂಚಾರದಿಂದ ಬದುಕಿನಲ್ಲಿ ಹೊಸ ಬದಲಾವಣೆ ಕಾಣಿಸುತ್ತದೆ.

ಧನು ರಾಶಿ: ಈ ರಾಶಿಗೆ ಸೂರ್ಯನ ಆಗಮನ ಆದಾಗ ಈ ರಾಶಿಯವರ ಅದೃಷ್ಟ ಬದಲಾಗಲಿದೆ ಯಾವುದೇ ಕೆಲಸ ಮಾಡಿದರು ಅದೃಷ್ಟ ನಿಮಗೆ ಸಾತ್ ನೀಡುತ್ತದೆ ಇದು ಪ್ರಶಸ್ತವಾದ ಸಮಯ ಬಿಸಿನೆಸ್ ಮಾಡುವವರಿಗೆ ಹೆಚ್ಚು ಲಾಭ ಸಿಗಬಹುದು.

Comments are closed.