Astrology: ಬೇರೆ ಏನು ಬೇಡವೇ ಬೇಡ, ಮನೆಯ ಬಾಗಿಲಿನಲ್ಲಿ ಈ ಚಿಕ್ಕ ಕೆಲಸ ಮಾಡಿ ಸಾಕು, ಲಕ್ಷ್ಮಿ ದೇವಿ ಮನೆಗೆ ಓಡಿ ಬರುತ್ತಾರೆ, ಅಲ್ಲೇ ನೆಲೆಸುತ್ತಾರೆ. ಏನು ಮಾಡಬೇಕು ಗೊತ್ತೇ?
Astrology: ಲಕ್ಷ್ಮೀದೇವಿಯ ಆಶೀರ್ವಾದ ತಮ್ಮ ಮೇಲೆ ಯಾವಾಗಲೂ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು ಅನೇಕ ಪೂಜೆ ಪುನಸ್ಕಾರಗಳನ್ನು ಕೂಡ ಮಾಡುತ್ತಲೇ ಇರುತ್ತಾರೆ. ಆದರೆ ವಾಸ್ತು ಶಾಸ್ತ್ರದಲ್ಲಿ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಕೆಲವು ಪರಿಹಾರಗಳನ್ನು ತಿಳಿಸಲಾಗಿದೆ. ಇದನ್ನು ಅನುಸರಿಸಿದರೆ ಸಾಕು, ಮನೆಯ ಮುಂಬಾಗಿಲು ಲಕ್ಷ್ಮಿದೇವಿಯ ಕೃಪೆಗೆ ಸೇರಿದ್ದು, ಮನೆಯ ಮುಂಬಾಗಿಲಿಗೆ ನೀವು ಚಿಕ್ಕ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿದೇವಿಯನ್ನು ನಿಮ್ಮ ಮನೆಗೆ ಬರಮಾಡಿಕೊಳ್ಳಬಹುದು. ಇದನ್ನೂ ಓದಿ:Gautham Gambhir: ಆರ್ಸಿಬಿಯನ್ನು ಮತ್ತೆ ಕೆಣಕಿದ ಗಂಭೀರ್- ಚೆನ್ನೈ ಕಪ್ ಗೆಲ್ಲುತ್ತಿದ್ದಂತೆ, ಇರಲಾರದೆ ಗಂಭೀರ್ ಹೇಳಿದ್ದೇನು ಗೊತ್ತೇ? ಇವೆಲ್ಲಾ ಬೇಕಿತ್ತಾ ಗುರು??
![Astrology: ಬೇರೆ ಏನು ಬೇಡವೇ ಬೇಡ, ಮನೆಯ ಬಾಗಿಲಿನಲ್ಲಿ ಈ ಚಿಕ್ಕ ಕೆಲಸ ಮಾಡಿ ಸಾಕು, ಲಕ್ಷ್ಮಿ ದೇವಿ ಮನೆಗೆ ಓಡಿ ಬರುತ್ತಾರೆ, ಅಲ್ಲೇ ನೆಲೆಸುತ್ತಾರೆ. ಏನು ಮಾಡಬೇಕು ಗೊತ್ತೇ? https://sihikahinews.com/2023/06/05/astrology-do-this-to-get-lakshmi-krupa/ JOSH 2 | Live Kannada News](https://sihikahinews.com/wp-content/uploads/2023/05/JOSH-2-1006x1024.jpg)
*ವಾಸ್ತುಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಗಣೇಶನ ಮೂರ್ತಿಯನ್ನು ಮನೆಯ ಮುಂಬಾಗಿಲಿನಲ್ಲಿ ಇಡಿ. ಇದು ನಿಮ್ಮ ಮನೆಗೆ ಶುಭಫಲವನ್ನು ತರುತ್ತದೆ. ಹೀಗೆ ಗಣೇಶನ ವಿಗ್ರಹವನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ.
*ಲಕ್ಷ್ಮಿದೇವಿಯ ಪಾದಗಳನ್ನು ನಿಮ್ಮ ಮನೆಯ ಮುಂಬಾಗಿಲಿನ ಮೇಲೆ ಇಡಿ, ಇದನ್ನು ನೀವು ಮನೆಯ ಒಳಗೆ ಇಡಬೇಕು. ಪ್ರತಿದಿನ ಸಂಜೆ ಹಿಟ್ಟಿನ ರಂಗೋಲಿ ಹಾಕುವುದು ಒಳ್ಳೆಯದು. ಇದರಿಂದ ಶುಭಫಲ ಸಿಗುತ್ತದೆ.
*ನಿಮ್ಮ ಮನೆಯಲ್ಲಿ ಸಂತೋಷ, ನೆಮ್ಮದಿ ಇಲ್ಲ ಎನ್ನುವುದಾದರೆ ನಿಮ್ಮ ಮನೆಯ ಮುಂಬಾಗಿಲಿಗೆ ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತು ಹಾಕಿ. ಶನಿವಾರದ ದಿನ ಈ ಎರಡು ವಸ್ತುಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ನೇತುಹಾಕಿ.
*ಮಾವಿನ ಎಲೆ ಮತ್ತು ಅರಳಿ ಎಲೆ ಇಂದ ಮಾಡಿದ ತೋರಣಗಳನ್ನು ಇಡುವುದರಿಂದ ನಿಮ್ಮ ಮನೆಯ ಮೇಲೆ ದುಷ್ಟ ಶಕ್ತಿಗಳು ಮತ್ತು ನೆಗಟಿವ್ ಎನರ್ಜಿಯ ಪ್ರಭಾವ ಇರುವುದಿಲ್ಲ. ಇದನ್ನೂ ಓದಿ: KMF Job: ನಮ್ಮ ನಂದಿನಿ ಸಂಸ್ಥೆಯಲ್ಲಿ ಇದೆ ಉದ್ಯೋಗಗಳು- ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಹಾಕಿ. ಉದ್ಯೋಗ ಪಡೆಯಿರಿ. ಏನು ಮಾಡಬೇಕು ಗೊತ್ತೇ?
Comments are closed.