Astrology: ಬುಧನ ವಕ್ರ ನಡೆ ಆರಂಭ; ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ. ನಿಮ್ಮ ರಾಶಿಯೂ ಇದೆ ನೋಡಿ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳಲ್ಲಿ ಯಾವುದೇ ರೀತಿಯ ಚಲನೆಯಲ್ಲಿ ಅಥವಾ ಬೇರೆ ರಾಶಿಗೆ ಸ್ಥಳಾಂತರ ಆಗುವಂತಹ ಪ್ರಕ್ರಿಯೆಗಳು ನಡೆದರೆ ಅದರ ಪರಿಣಾಮ ಎನ್ನುವುದು 12 ರಾಶಿಗಳ ಮೇಲೆ ಕೂಡ ಬೀರುತ್ತದೆ. ಆದರೆ ಬುಧನ ವಕ್ರನಡೆಯಿಂದಾಗಿ ಯಾರದು ಲಾಭವನ್ನು ಹೊಂದಿದ್ದಾರೆ ಎಂಬುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

 ಸಿಂಹ ರಾಶಿ (Leo)

ಸಾಕಷ್ಟು ಸಮಯಗಳಿಂದ ಕೆಲಸ ಇಲ್ಲದೆ ಹೊಸ ಕೆಲಸಕ್ಕಾಗಿ ಕಾಯುತ್ತಿರುವ ಅಂತಹ ಸಿಂಹ ರಾಶಿಯವರಿಗೆ ಅವರ ಮನಸ್ಸಿಗೆ ಇಷ್ಟ ಆಗುವಂಥ ಕೆಲಸಗಳು ಸಿಗಲಿವೆ. ಇನ್ನು ನೀವು ನಿಮ್ಮ ಭವಿಷ್ಯದ ವಿಚಾರದಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರಗಳು ನಿಮ್ಮ ಜೀವನಕ್ಕೆ ಸಕಾರಾತ್ಮಕ ಪರಿಣಾಮಗಳನ್ನು ಬೀರಲಿವೆ. ಇನ್ನು ಕೆಲಸದ ವಿಚಾರದಲ್ಲಿ ಕೂಡ ನೀವು ತೆಗೆದುಕೊಳ್ಳುವಂತಹ ನಿರ್ಣಯಗಳು ನಿಮ್ಮ ಪರವಾಗಿ ಕೆಲಸ ಮಾಡಲಿವೆ. ಆದಾಯ ಸಂಪಾದನೆ ಮಾಡುವುದಕ್ಕೆ ಬೇರೆ ಬೇರೆ ಹೊಸ ಮೂಲಗಳು ತೆರೆದುಕೊಳ್ಳುವುದರಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಣೆ ಕಾಣಲಿದೆ. ಹಣದ ವಿಚಾರದಲ್ಲಿ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ.

 ಧನು ರಾಶಿ (Sagittarius)

ಸಾಕಷ್ಟು ಸಮಯಗಳಿಂದ ಧನುರಾಶಿಯವರ ವಿದೇಶಿ ಯಾತ್ರೆ ಮಾಡಬೇಕು ಎನ್ನುವಂತಹ ಕನಸು ನನಸಾಗಲಿದೆ. ಮಾಡುವಂತ ವ್ಯಾಪಾರದಲ್ಲಿ ಕೈತುಂಬ ಲಾಭವನ್ನು ಸಂಪಾದನೆ ಮಾಡುವಂತಹ ಅದೃಷ್ಟದ ಯೋಗ ನಿಮ್ಮದಾಗಲಿದೆ. ಇನ್ನು ವ್ಯಾಪಾರ ವ್ಯವಹಾರಗಳನ್ನು ಮಾಡುವ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಎಚ್ಚರವನ್ನು ತೆಗೆದುಕೊಂಡು ವ್ಯಾಪಾರ ಮಾಡಿ ಇಲ್ಲವಾದಲ್ಲಿ ಒಂದು ಚಿಕ್ಕ ನಿರ್ಧಾರ ದೊಡ್ಡ ಅನಾಹುತವನ್ನು ಸೃಷ್ಟಿಸುವಂತಹ ಸಾಧ್ಯತೆ ಇರುತ್ತದೆ. ಶೇರು ಮಾರುಕಟ್ಟೆಯಲ್ಲಿ ನೀವು ಮಾಡುವಂತಹ ಹೂಡಿಕೆ ನಿಮಗೆ ಲಾಭವನ್ನು ತಂದುಕೊಡಲಿದೆ. ನಿಮ್ಮ ಮಾತಿನ ಮೂಲಕವೇ ಸಮಾಜದಲ್ಲಿ ಉತ್ತಮ ಗೌರವವನ್ನು ಸಂಪಾದನೆ ಮಾಡಿಕೊಳ್ಳಲಿದ್ದೀರಿ. ಕುಟುಂಬದ ಸದಸ್ಯರ ಜೊತೆಗೆ ನಿಮ್ಮ ಸಂಬಂಧ ಇನ್ನಷ್ಟು ಬೀದಿಗೊಳ್ಳಲಿದ್ದು ಸಂತೋಷದ ಕ್ಷಣಗಳನ್ನು ನೀವೆಲ್ಲರೂ ಒಟ್ಟಾಗಿ ಆನಂದಿಸಲಿದ್ದೀರಿ.

 ಕುಂಭ ರಾಶಿ (Aquarius)

ಕೆಲಸ ಮಾಡುತ್ತಿರುವಂತಹ ಕುಂಭ ರಾಶಿಯವರಿಗೆ ತಮ್ಮ ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳವನ್ನು ಪಡೆಯುವಂತಹ ಅದೃಷ್ಟವನ್ನು ಹೊಂದಲಿದ್ದಾರೆ. ವ್ಯಾಪಾರದಲ್ಲಿರುವಂತಹ ಜನರಿಗೆ ಉತ್ತಮವಾದ ಲಾಭವನ್ನು ತರುವಂತಹ ಸಮಯ ಇದಾಗಿದೆ. ಕುಬೇರನ ನಿಮ್ಮ ಮನೆಗೆ ಒಲಿದು ಬಂದಂತೆ ಈ ಸಂದರ್ಭದಲ್ಲಿ ಆರ್ಥಿಕ ಪ್ರವಾಹ ಹರಿದು ಬರಲಿದೆ. ಈ ಸಂದರ್ಭದಲ್ಲಿ ಚೆನ್ನಾಗಿ ಉಳಿತಾಯ ಮಾಡಿ ಖಂಡಿತವಾಗಿ ಮುಂದಿನ ಜೀವನ ಎನ್ನುವುದು ನಿಮಗೆ ಸಂತೋಷದಾಯಕವಾಗಿರಲಿದೆ. ನಿಮ್ಮ ದಾಂಪತ್ಯ ಜೀವನ ಅಥವಾ ಲವ್ ಲೈಫ್ ಇನ್ನಷ್ಟು ಚೆನ್ನಾಗಿರಲಿದೆ. ಸಾಕಷ್ಟು ಸಮಯಗಳಿಂದ ಹೊಸ ಮನೆ ಆಸ್ತಿ ಅಥವಾ ವಾಹನವನ್ನು ಖರೀದಿ ಮಾಡಬೇಕು ಎನ್ನುವಂತಹ ನಿಮ್ಮ ಕನಸು ಈ ಸಂದರ್ಭದಲ್ಲಿ ಪ್ರಾಪ್ತಿಯಾಗಲಿದೆ. ಗುರು ಹಿರಿಯರ ಆಶೀರ್ವಾದವನ್ನು ಪ್ರತಿ ಬಾರಿ ಕೆಲಸಕ್ಕೆ ಹೋಗುವ ಮುನ್ನ ಅಥವಾ ಯಾವುದಾದರೂ ಒಳ್ಳೆ ಕೆಲಸ ಮಾಡುವ ಮುನ್ನ ಪಡೆದುಕೊಳ್ಳಿ ನಿಮ್ಮ ಸರ್ವ ಇಷ್ಟಾರ್ಥಗಳು ಕೂಡ ಈಡೇರಲಿವೆ. ಯಾವುದೇ ಸಂದರ್ಭದಲ್ಲಿ ದೇವರ ಭಕ್ತಿ ನಿಲ್ಲದೆ ಇರಲಿ.

Comments are closed.