Married Women Illegal Affair:ಅತ್ತಿಗೆಯ ಜೊತೆ ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದ, ಊರಿನವರೆಲ್ಲ ಮಂಗಾಳಾರತಿ ಮಾಡಿದ ಮೇಲೆ ಏನು ಮಾಡಿದ್ದಾನೆ ಗೊತ್ತೇ?

Married Women Illegal Affair: ಈ ಘಟನೆಯನ್ನು ನೋಡಿದರೆ ನಮ್ಮ ಸುತ್ತ ಎಂಥವರು ಇದ್ದಾರೆ ಎಂದು ಅನಿಸುತ್ತೆ. ಇತ್ತೀಚಿಗೆ ವಿವಾಹೇತರ ಸಂಬಂಧ ಹೊಂದುವುದು ಸಹಜವಾಗಿಬಿಟ್ಟಿದೆ. ವಿವಾಹೇತರ ಸಂಬಂಧದ ವ್ಯಾಮೋಹಕ್ಕೆ ಸಿಲುಕಿ ತಮ್ಮ ಮನೆತನ, ನಾವು ಯಾರು, ಎಲ್ಲಿದ್ದೇವೆ ಎಂಬುದನ್ನ ಮರೆತು ಆತ್ಮಹತ್ಯೆಗೂ ಶರಣಾಗುವಂತಹ ಘಟನೆ ನಡೆಯುತ್ತಿದೆ. ಹೀಗೆ ವಯಸ್ಸಿನ ಭೇದ ಇಲ್ಲದೆ ಯುವಕನೊಬ್ಬ ತನ್ನ ಅಣ್ಣನ ಪತ್ನಿ ಅಂದರೆ ತನ್ನ ಅತ್ತಿಗೆಯ ಜೊತೆಯೇ ವಿವಾಹೇತರ ಸಂಬಂಧ ಹೊಂದಿದ್ದ ಕೊನೆಗೆ ಆಕೆಯನ್ನು ಮದುವೆಯಾಗಲು ಮನೆಯಿಂದ ಓಡಿ ಹೋಗಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದ ಘಟನೆ ಇತ್ತೀಚಿಗೆ ಬಿಹಾರದಲ್ಲಿ ನಡೆದಿತ್ತು. ಅದೇ ರೀತಿಯ ಘಟನೆ ಇನ್ನೊಂದು ನಡೆದಿದ್ದು, ಮದುವೆಯಾಗಿದ್ದರೂ ಒಂಟಿತನ ಭಾದಿಸುತ್ತಿದೆ ಎನ್ನುವ ಕಾರಣಕ್ಕೆ ಆಕೆ ಏನು ಮಾಡಿದ್ದಾಳೆ ಗೊತ್ತೇ? ಆದರೆ ಕೊನೆಗೆ ಸಿಕ್ಕ ಟ್ವಿಸ್ಟ್ ಬೇರೆನೇ ಇದೆ ಅದನ್ನ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ಈ ಘಟನೆಯ ವಿವರ ನೋಡುವುದಾದರೆ ಹೆಸರು ರೇಖಾ (Rekha) ಎಂದಿಟ್ಟುಕೊಳ್ಳಿ (ಹೆಸರು ಬದಲಾಯಿಸಲಾಗಿದೆ). ಕುಟುಂಬ ಸದಸ್ಯರ ಜೊತೆಗೆ ಬಿಹಾರ (Bihar) ರಾಜ್ಯದ ನಳಂದ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ರೇಖಾಳ ಪತಿ (Husband)  ತನ್ನ ಕುಟುಂಬದ ಜೀವನೋಪಾಯಕ್ಕಾಗಿ ತನಗೆ ಎಲ್ಲೆಲ್ಲಿ ಕೆಲಸ ಸಿಗುತ್ತೋ ಅಲ್ಲಿಗೆ ಹೋಗಿ ಕೆಲಸ ಮಾಡುತ್ತಿದ್ದ. ಹೀಗೆ ಪತಿ ಬೆಳಗ್ಗೆ ಹೋದರೆ ರಾತ್ರಿ ಮನೆಗೆ ಮರಳುತ್ತಿದ್ದ ಇದರಿಂದ ರೆಕಾಳಿಗೆ ಸ್ವಲ್ಪ ಒಂಟಿತನ ಕಾಡಲು ಆರಂಭವಾಗಿತ್ತು. ಇದನ್ನೂ ಓದಿ: Airtel Loan: ಆನ್ಲೈನ್ ಮೂಲಕ ಕುಳಿತ ಜಾಗದಲ್ಲಿಯೇ ಏರ್ಟೆಲ್ ನಿಂದ ನೀರು ಕುಡಿದಷ್ಟು ಸುಲಭವಾಗಿ 8 ಲಕ್ಷ ಸಾಲ ಪಡೆಯುವುದು ಹೇಗೆ ಗೊತ್ತೇ??

ಇದಕ್ಕೆ ಸರಿಯಾಗಿ ರೇಖಾಳಿಗೆ ಮಜೇಶ್ (Majesh) ಎನ್ನುವ ಯುವಕನ ಪರಿಚಯ (Friendship) ವಾಗುತ್ತೆ. ಈ ಪರಿಚಯ ಸ್ವಲ್ಪ ಸಮಯದಲ್ಲಿಯೇ ಪ್ರೇಮ (Love)ಕ್ಕೆ ತಿರುಗಿತ್ತು. ರೇಖಾ ತನ್ನ ಪತಿ ಮನೆಯಲ್ಲಿ ಇಲ್ಲದೇ ಇರುವ ಸಮಯದಲ್ಲಿ ಮಜಾ ಜೊತೆ ಜುಗಲ್ ಬಂದಿ ಆಟ ಶುರು ಮಾಡಿಕೊಂಡಿದ್ದಳು.

ಆದರೆ ಈ ವಿಷಯ ರೇಖಾಳ ಪತಿಗೆ ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಆತ ಕೂಡಲೇ ರೇಖಾ ಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೆ ಮಜೇಶ್ ಗೆ ಕರೆ ಮಾಡಿ ದುಬಾಯಿಸಿದ್ದ. ಇನ್ನೊಮ್ಮೆ ನಮ್ಮ ಮನೆಯ ಅಕ್ಕ-ಪಕ್ಕ ಎಲ್ಲಾದರೂ ಕಾಣಿಸಿಕೊಂಡರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆಯನ್ನು ನೀಡಿದ ಹಾಗಾಗಿ ರೇಖಾ ಮತ್ತು ಮಜೇಶ್ ಕೆಲವು ದಿನಗಳ ಕಾಲ ದೂರ ಉಳಿದರು. ಇದನ್ನೂ ಓದಿ: Karnataka Politics: ಬಿಗ್ ನ್ಯೂಸ್: ನೇರವಾಗಿ ಕಾಂಗ್ರೆಸ್ ಬುಡಕ್ಕೆ ಇಟ್ಟ ಜನಾರ್ಧನ ರೆಡ್ಡಿ: ಮೊದಲ ಟಾರ್ಗೆಟ್ ಯಾರು ಗೊತ್ತೆ?? ಮತ ವಿಭಜನೆ ಫಿಕ್ಸ್.

ಆದರೆ ಪ್ರೀತಿಸಿದ ಜೀವಗಳು ಹೆಚ್ಚು ದಿನ ಬಿಟ್ಟಿರಲು ಆಗದೆ ವಿರಹದಿಂದ ಒದ್ದಾಡಿದರು. ಅದರಲ್ಲೂ ಎರಡು ತಿಂಗಳ ಕಾಲ ಒಬ್ಬರನ್ನು ಒಬ್ಬರು ನೋಡದೆ ನೊಂದಿದ್ದರು. ತಾವು ಪರಸ್ಪರ ಬೇರೆ ಆಗುವುದಕ್ಕೆ ಸಾಧ್ಯವೇ ಇಲ್ಲ ಹಾಗಾಗಿ ಪತಿಯನ್ನು ಬಿಟ್ಟು ಹೋಗುವುದಕ್ಕೆ ರೇಖಾ ನಿರ್ಧಾರ ಮಾಡಿದರೆ ಆಕೆಯ ಜೊತೆಗೆ ಮದುವೆ ಆಗಲು ಮಜೇಶ್ ಕೂಡ ಯೋಚನೆ ಮಾಡಿದ್ದ ಕೊನೆಗೆ ಇಬ್ಬರು ಮನೆ ಬಿಟ್ಟು ಓಡಿ ಹೋಗಿ ಮದುವೆ ಆಗುವ ನಿರ್ಧಾರ ಮಾಡಿದರು.

ಆದರೆ ಈ ಸುದ್ದಿ ಅದು ಹೇಗೋ ರೇಖಾಳ ಮನೆಯವರಿಗೆ ತಿಳಿದು ಬಿಡುತ್ತದೆ. ಕೊನೆಗೆ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಸೇರಿಸಿ ಇಬ್ಬರಿಗೂ ಛೀಮಾರಿ ಹಾಕುತ್ತಾರೆ ಇದರಿಂದ ಮನನೊಂದ ರೇಖಾ ಹಾಗೂ ಆಕೆಯ ಪ್ರಿಯಕರ ಮಜೇಶ್ ಇಬ್ಬರು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಆದರೆ ಈ ಆತ್ಮಹತ್ಯೆ ಪ್ರಯತ್ನದಲ್ಲಿ ರೇಖಾಳ ಗೆಳೆಯ ಮಜೇಶ್ ಸಾವನ್ನಪ್ಪಿದ್ದಾನೆ ಸದ್ಯ ರೇಖಾ ಸ್ಥಿತಿ ಚಿಂತಾಜನಕವಾಗಿದೆ. ಸುಖವಾಗಿ ಸಂಸಾರ ಮಾಡಲಿ ಎಂದು ಮದುವೆ ಮಾಡಿಕೊಟ್ಟರೆ ಮದುವೆಯಾದ ನಂತರ ಪರ ಪುರುಷನ ಸಂಬಂಧ ಬಯಸಿ ಹೋದ ಮಹಿಳೆಯ ಸ್ಥಿತಿ ಏನಾಗಿದೆ ನೋಡಿ. ಅತ್ತಗಂಡನೂ ಇಲ್ಲ ಇತ್ತ ಪ್ರಿಯಕರನೂ ಇಲ್ಲ ಎನ್ನುವಂತಾಗಿದೆ.

Comments are closed.