Mahesh Babu: ನೇರವಾಗಿ ಮಹೇಶ್ ಬಾಬು ಸಿನೆಮಾವನ್ನೇ ತಿರಸ್ಕಾರ ಮಾಡಿ ಸಾಯಿ ಪಲ್ಲವಿ- ಕಾರಣ ಕೇಳಿದರೆ, ಊಟ ಮಾಡೋದೇ ಬಿಡ್ತೀರಾ. ಏನು ಗೊತ್ತೇ?
Mahesh Babu: ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು (Mahesh Babu) ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮಹೇಶ್ ಬಾಬು ಅವರ ಜೊತೆಗೆ ಸಿನಿಮಾ ಮಾಡಬೇಕು ಎಂದು ಎಲ್ಲಾ ಹೀರೋಯಿನ್ ಗಳು ಕಾಯುತ್ತಾರೆ. ಒಂದೇ ಒಂದು ಅವಕಾಶ ಸಿಕ್ಕರೂ, ಅದರಲ್ಲಿ ನಟಿಸಿ, ಒಳ್ಳೆಯ ಹೆಸರು ಪಡೆಯಬೇಕು ಎಂದುಕೊಳ್ಳುತ್ತಾರೆ. ಆದರೆ ನಟಿ ಸಾಯಿಪಲ್ಲವಿ ಮಾತ್ರ ಮಹೇಶ್ ಬಾಬು ಅವರೊಡನೆ ನಟಿಸುವ ಅವಕಾಶವನ್ನು ರಿಜೆಕ್ಟ್ ಮಾಡಿದ್ದರಂತೆ.
![Mahesh Babu: ನೇರವಾಗಿ ಮಹೇಶ್ ಬಾಬು ಸಿನೆಮಾವನ್ನೇ ತಿರಸ್ಕಾರ ಮಾಡಿ ಸಾಯಿ ಪಲ್ಲವಿ- ಕಾರಣ ಕೇಳಿದರೆ, ಊಟ ಮಾಡೋದೇ ಬಿಡ್ತೀರಾ. ಏನು ಗೊತ್ತೇ? https://sihikahinews.com/2023/05/24/once-sai-pallavi-rejected-mahesh-babu-movie/ once sai pallavi rejected mahesh babu movie | Live Kannada News](https://sihikahinews.com/wp-content/uploads/2023/05/once-sai-pallavi-rejected-mahesh-babu-movie-1024x529.jpg)
ಮಹೇಶ್ ಬಾಬು ಅವರ ಸಿನಿಮಾಗಳು ಬಹುತೇಕ ಎಲ್ಲವೂ ಸೂಪರ್ ಹಿಟ್ ಆಗುತ್ತದೆ. ಇವರ ಸಿನಿಮಾಗಳಲ್ಲಿ ನಟಿಸುವ ಕಲಾವಿದೆಯರಿಗೆ ಒಳ್ಳೆಯ ಫೇಮ್ ಬರುತ್ತದೆ, ಒಳ್ಳೆಯ ಅವಕಾಶಗಳು ಕೂಡ ಬರುವುದಕ್ಕೆ ಶುರುವಾಗುತ್ತದೆ. ಆದರೆ ನಟಿ ಸಾಯಿಪಲ್ಲವಿ (Sai Pallavi) ಅವರು ಮಾತ್ರ ಮಹೇಶ್ ಬಾಬು ಅವರೊಡನೆ ನಟಿಸುವ ಅವಕಾಶವನ್ನು ರಿಜೆಕ್ಟ್ ಮಾಡಿದರು. ಇದನ್ನು ಓದಿ..Gold Rate: 2000 ನೋಟ್ ಬ್ಯಾನ್ ಆಗುತ್ತಿದ್ದಂತೆ, ಚಿನ್ನದ ಮಾರುಕಟ್ಟೆ ತಲ್ಲಣ- ಜನರು ಮಾಡುತ್ತಿರುವುದೇನು ಗೊತ್ತೇ?? ದೇವ್ರೇ, ಚಿನ್ನ ಬೆಲೆ ಏನಾಗಿದೆ ಗೊತ್ತೇ?
ಸಾಯಿಪಲ್ಲವಿ ಅವರು ರಿಜೆಕ್ಟ್ ಮಾಡುವುದಕ್ಕೂ ಬಹಳ ಮುಖ್ಯವಾದ ಕಾರಣ ಇದೆ. ಅದೇನು ಎಂದರೆ, ನಟಿ ಸಾಯಿಪಲ್ಲವಿ ಅವರು ಯಾವುದೇ ಪಾತ್ರವನ್ನು ಸಹ ಸುಮ್ಮನೆ ಒಪ್ಪಿಕೊಳ್ಳುವುದಿಲ್ಲ. ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದರೆ ಮಾತ್ರ ಆ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆ. ಮಹೇಶ್ ಬಾಬು ಅವರ ಸರಿಲೇರು ನೀಕೆವ್ವರು (Sarileru Neekevvaru) ಸಿನಿಮಾದಲ್ಲಿ ನಟಿಸುವ ಅವಕಾಶ ಮೊದಲಿಗೆ ಸಾಯಿಪಲ್ಲವಿ ಅವರಿಗೆ ಸಿಕ್ಕಿತ್ತು.
ಆದರೆ ಸಾಯಿಪಲ್ಲವಿ ಅವರು ಆ ಪಾತ್ರಕ್ಕೆ ಪ್ರಾಮುಖ್ಯತೆ ಇರಲಿಲ್ಲ ಎನ್ನುವ ಕಾರಣಕ್ಕೆ ಸಾಯಿಪಲ್ಲವಿ ಅವರು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳಲಿಲ್ಲ. ನಂತರ ಆ ಪಾತ್ರ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಹೋಯಿತು. ಈ ಮೊದಲು ಕೂಡ ಸಾಯಿಪಲ್ಲವಿ ಅವರು ಒಂದು ಸಂದರ್ಶನದಲ್ಲಿ ಸಹ ಹೇಳಿದ್ದರು. ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲದೆ ಹೋದರೆ ಒಪ್ಪಿಕೊಳ್ಳುವುದಿಲ್ಲ ಎಂದು ಸಹ ಹೇಳಿದ್ದರು. ಈ ಕಾರಣಕ್ಕೆ ಸಾಯಿಪಲ್ಲವಿ ಅವರು ಮಹೇಶ್ ಬಾಬು ಅವರ ಜೊತೆಗೆ ನಟಿಸುವ ಅವಕಾಶವನ್ನು ರಿಜೆಕ್ಟ್ ಮಾಡಿದ್ದರು. ಇದನ್ನು ಓದಿ..Political News: ದಿಡೀರ್ ಎಂದು ಮತ್ತೆ ಮಾಧ್ಯಮದ ಮುಂದೆ ಬಂದ ಚೇತನ್ – ಸಿದ್ದು ರವರ ಮುಂದೆ ಮತ್ತಷ್ಟು ಬೇಡಿಕೆಗಳು. ಈ ಬಾರಿ ಏನು ಬೇಕಂತೆ ಗೊತ್ತೇ??
Comments are closed.