Mahalakshmi: ಮದುವೆ ಮಾಡಿಕೊಳ್ಳುವಾಗ ಎಲ್ಲವೂ ಚೆನ್ನಾಗಿತ್ತು, ಆಗ ಮಹಾಲಕ್ಷ್ಮಿಗೆ ಅಂದ ಮುಖ್ಯವಾಯ್ತೆ?? ಕೊನೆಗೂ ಎಲ್ಲವನ್ನು ಹೇಳಿಕೊಂಡ ಚಂದ್ರಶೇಖರನ್, ಹೇಳಿದ್ದೇನು ಗೊತ್ತೇ?

Mahalakshmi: ಕಳೆದ ವರ್ಷ ತಮಿಳು ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರನ್ ಮದುವೆ ಭಾರಿ ಸಂಚಲನ ಸೃಷ್ಟಿಸಿತ್ತು, ಇವರಿಬ್ಬರ ಮದುವೆ ಅಷ್ಟು ಸುದ್ದಿಯಾಗಿದ್ದಕ್ಕೆ ಕಾರಣ, ಬಹಳ ಸುಂದರವಾಗಿರುವ ನಟಿ ಮಹಾಲಕ್ಷ್ಮೀ ತುಂಬಾ ದಪ್ಪಗೆ ಇದ್ದ ರವೀಂದ್ರನ್ ಅವರನ್ನು ಮದುವೆ ಆಗಿರುವುದಾಗಿತ್ತು. ಮಹಾಲಕ್ಷ್ಮಿ ಅವರಿಗೆ ಹಣವೇ ಹೆಚ್ಚಾಯ್ತು ಎನ್ನುವ ಮಾತುಗಳು ಕೂಡ ಕೇಳಿಬಂದಿತ್ತು.

mahalakshmi ravindran | Live Kannada News
Mahalakshmi: ಮದುವೆ ಮಾಡಿಕೊಳ್ಳುವಾಗ ಎಲ್ಲವೂ ಚೆನ್ನಾಗಿತ್ತು, ಆಗ ಮಹಾಲಕ್ಷ್ಮಿಗೆ ಅಂದ ಮುಖ್ಯವಾಯ್ತೆ?? ಕೊನೆಗೂ ಎಲ್ಲವನ್ನು ಹೇಳಿಕೊಂಡ ಚಂದ್ರಶೇಖರನ್, ಹೇಳಿದ್ದೇನು ಗೊತ್ತೇ? https://sihikahinews.com/2023/05/28/mahalakshmi-ravindran-latest-update/

ಆದರೆ ಈ ಜೋಡಿ ಮಾತ್ರ ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ತಾವಿಬ್ಬರು ಎಂಜಾಯ್ ಮಾಡುತ್ತಾ, ಎಲ್ಲೇ ಹೋದರು ಫೋಟೋಸ್ ಗಳನ್ನು ಶೇರ್ ಮಾಡುತ್ತಾ, ಸುಂದರವಾದ ಕ್ಯಾಪ್ಶನ್ ಸಹ ಬರೆದುಕೊಳ್ಳುತ್ತಿದ್ದರು. ಗಂಡ ಹೆಂಡತಿ ಇಬ್ಬರು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತಿರುವುದಾಗಿ ವ್ಯಕ್ತಪಡಿಸುತ್ತಿದ್ದರು. ಇವರಿಬ್ಬರ ಫೋಟೋ ಹಲವು ಸಾರಿ ವೈರಲ್ ಆಗಿದೆ. ಜನರು ಟ್ರೋಲ್ ಸಹ ಮಾಡಿದ್ದರು. ಇದನ್ನು ಓದಿ..Film News: ಮೂರು ಮದುವೆಯಾಗಿ ವಿಚ್ಚೇದನ ಕೊಟ್ಟ ಬಳಿಕ- ವಯಸ್ಸಿನ ಚಿಂತೆ ಬಿಟ್ಟು ಮತ್ತೊಮ್ಮೆ ಗಟ್ಟಿ ನಿರ್ಧಾರ ಮಾಡಿದ ವನಿತಾ ವಿಜಯ್ ಕುಮಾರ್. ಏನು ಗೊತ್ತೇ?

ಆದರೆ ಮದುವೆಯಾಗಿ 8 ತಿಂಗಳಿಗೆ ಮಹಾಲಕ್ಷ್ಮೀ ಅವರಿಗೆ ಗಂಡ ಸಾಕಾಗಿ ಹೋದ್ರ? ಗಂಡನ ಮೇಲೆ ಬೇಜಾರಾಯಿತಾ? ಎನ್ನುವ ಅನುಮಾನ ಶುರುವಾಗಿದೆ. ಅದಕ್ಕೆ ಕಾರಣ ಮಹಾಲಕ್ಷ್ಮಿ ಅವರು ಇತ್ತೀಚೆಗೆ ಗಂಡನ ಜೊತೆಗಿರುವ ಫೋಟೋ ಶೇರ್ ಮಾಡಿಲ್ಲ, ತಾವು ಒಬ್ಬರೇ ಇರುವ ಫೋಟೋಸ್ ಶೇರ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಮಹಾಲಕ್ಷ್ಮಿ ಅವರಿಗೆ ಗಂಡ ಬೋರ್ ಆಗಿರಬಹುದು ಎಂದು ಮತ್ತೆ ಟ್ರೋಲ್ ಮಾಡುತ್ತಿದ್ದಾರೆ.

ಆದರೆ ರವೀಂದ್ರನ್ ಅವರು ಅದಕ್ಕೆ ಉತ್ತರ ಕೊಟ್ಟಿದ್ದು, ಡಿಯರ್ ಒಬ್ಬಳೇ ಇರುವ ಫೋಟೋ ಹಾಕಬೇಡ ಅಂತ ತುಂಬಾ ಸಲ ಹೇಳಿದ್ದೀನಿ, ಹಾಗಿದ್ದರೂ ಹಾಕ್ತೀಯ, ಎಲ್ಲರೂ ತಪ್ಪಾಗಿ ತಿಳಿದುಕೊಂಡಿದ್ದಾರೆ. ನಮಗೆ ಎಂಡ್ ಇಲ್ಲ.. ಎಂದು ರವೀಂದ್ರನ್ ಫೋಟೋ ಶೇರ್ ಮಾಡಿದ್ದಾರೆ. ಇದೀಗ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Dr. Rajkumar: ಡಾ. ರಾಜಕುಮಾರ್ ಬೇರೆ ನಟರಿಗೆ ಬೆಳೆಯಲು ಬಿಡಲೇ ಇಲ್ವಾ? ಇದಕ್ಕೂ ವೀರಪ್ಪನ್ ಅಪಹರಣಕ್ಕೂ ಏನಿದೆ ಸಂಬಂಧ? ಕೊನೆಗೂ ಎಲ್ಲಾ ಗೊಂದಲ ನಿವಾರಣೆ ಮಾಡಿದ್ರು ರಾಜಕುಮಾರ್ ಅವರ ಪುತ್ರಿ! ಹೇಳಿದ್ದೇನು ಗೊತ್ತೇ?

Comments are closed.