Kannada Serial; ಅಂದು ಹೆಂಡತಿಗೆ ಕೊಡಬಾರದ ಕಷ್ಟ ಕೊಟ್ಟು, ದೂರ ಮಾಡಿದ್ದ ನಟ, ಇಂದು ನಟಿಗೆ ಮಗು ಆದ ತಕ್ಷಣ, ಹೊಸ ನಾಟಕ ಶುರು. ಏನು ಮಾಡಿದ್ದಾನೆ ಗೊತ್ತೇ?

Kannada Serial: ಕನ್ನಡ ಕಿರುತೆರೆಯಿಂದ ಪರಿಚಿತವಾಗಿರುವ ನಟಿ ದಿವ್ಯ ಶ್ರೀಧರ್ (Divya Shridhar) ಅವರು, ಇತ್ತೀಚೆಗೆ ಹೆಣ್ಣುಮಗುವಿಗೆ ಜನ್ಮ ನೀಡಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ (Social Media) ಮೂಲಕ ಶೇರ್ ಮಾಡಿದ್ದರು. ಮಗುವಿನ ಫೋಟೋ ಶೇರ್ ಮಾಡಿ, ಸಂತೋಷ ಹಂಚಿಕೊಂಡಿದ್ದರು. ಇಷ್ಟು ದಿವಸ ಅವರಿಂದ ದೂರವಿದ್ದ ಗಂಡ ಅರ್ನವ್ ಇದೀಗ ಮಗು ಹುಟ್ಟಿದ ತಕ್ಷಣ ಏನು ಮಾಡಿದ್ದಾರೆ ಗೊತ್ತಾ? ಇದನ್ನೂ ಓದಿ: Kannada Story: ಗಂಡನೇ ಸರ್ವಸ್ವ ಎಂದು ನಂಬಿದಳು; ಆದರೆ ಗಂಡನೇ ಮುಂದೆ ನಿಂತು ಇಂತಹ ಕೆಲಸ ಮಾಡಿದ್ದಾನೆ ಗೊತ್ತೇ?ಇಂತವರು ಇರ್ತಾರ??

ನಟಿ ದಿವ್ಯ ಶ್ರೀಧರ್ ಕನ್ನಡದ ಆಕಾಶದೀಪ ಧಾರವಾಹಿಯಲ್ಲಿ ನಟಿಸಿದ್ದರು. ಬಳಿಕ ತೆಲುಗು ಮತ್ತು ತಮಿಳು ಕಿರುತೆರೆಯಲ್ಲಿ ಬ್ಯುಸಿ ಆದರು ದಿವ್ಯ. ಅಲ್ಲಿ ತಮ್ಮ ಸಹನಟ ಆಗಿದ್ದ ಅರ್ನವ್ ಅವರನ್ನು ಪ್ರೀತಿಸಿ ಆತನ ಜೊತೆಗೆ 2017ರಿಂದ ಐದು ವರ್ಷಗಳ ಕಾಲ ಲಿವಿನ್ ರಿಲೇಶನ್ಷಿಪ್ ನಲ್ಲಿದ್ದು ಬಳಿಕ, ಮದುವೆ ಮಾಡಿಕೊಂಡರು. ಆ ವ್ಯಕ್ತಿಯ ನಿಜವಾದ ಹೆಸರು ಅಮ್ಜದ್ ಖಾನ್. ಕೆಲವು ತಿಂಗಳುಗಳ ಹಿಂದೆ, ಗಂಡ ಹೆಂಡತಿಯ ನಡುವೆ ಹಲವು ವಿಚಾರಕ್ಕೆ ಮನಸ್ತಾಪ ಉಂಟಾಯಿತು..

ಅದರಿಂದ ಇಬ್ಬರು ಕೂಡ ಜಗಳ ಆಡಿಕೊಂಡು ದೂರವಾಗಿದ್ದರು, ದಿವ್ಯ ಶ್ರೀಧರ್ ಗಂಡನ ವಿರುದ್ಧ ಸಾಕಷ್ಟು ಆರೋಪಗಳನ್ನು ಸಹ ಮಾಡಿದ್ದರು. ನಂತರ ಇಬ್ಬರು ಬೇರೆಯಾಗಿ ಜೀವನ ಸಾಗಿಸುತ್ತಿದ್ದರು. ಆ ಸಮಯದಲ್ಲಿ ದಿವ್ಯ ಅವರು ಗರ್ಭಿಣಿ ಆಗಿದ್ದರು ಸಹ ಹೆಂಡತಿಯನ್ನು ದೂರವಿಟ್ಟಿದ್ದ ಅರ್ನವ್ ಈಗ ಮಗು ಹುಟ್ಟಿದ ತಕ್ಷಣ ಎಂಥ ಹೊಸ ಡ್ರಾಮಾ ಶುರು ಮಾಡಿದ್ದಾರೆ ಗೊತ್ತಾ? ವೆಬ್ಸೈಟ್ ಒಂದಕ್ಕೆ ನೀಡಿರುವ ಇಂಟರ್ವ್ಯೂ ನಲ್ಲಿ ಮಗು ವಿಷಯಕ್ಕೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

“ನನ್ನ ಸುತ್ತ ಮುತ್ತ ಇರುವ ಅದೆಷ್ಟೋ ಮಕ್ಕಳನ್ನ ಎತ್ತಿಕೊಂಡು ಆಟ ಆಡಿಸುತ್ತಿದ್ದೆ, ಈಗ ನನ್ನ ಸ್ವಂತ ಮಗುವನ್ನು ಎತ್ತಿಕೊಳ್ಳಲು ನನ್ನಿಂದ ಆಗುತ್ತಿಲ್ಲ.. ಪರ್ಸನಲ್ ಆಗಿ ನಾನು ಹೋಗೋದಕ್ಕೆ ಕಾನೂನಾತ್ಮಕವಾಗಿ ಕೆಲವು ತೊಂದರೆಗಳಿವೆ..ಜೊತೆಗೆ ನಾನು ಹೋದರೆ ದಿವ್ಯ ರಿಯಾಕ್ಷನ್ ಹೇಗಿರುತ್ತದೆ ಅಂತ ಕೂಡ ಗೊತ್ತಿಲ್ಲ.. ಹಾಗಾಗಿ ಮಗುವನ್ನ ವಿಡಿಯೋ ಮೂಲಕ ಆದರು ತೋರಿಸಬೇಕು..” ಎಂದು ನಟ ಅರ್ನವ್ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: Business Idea: ಟೀ ಗೆ ಖರ್ಚು ಮಾಡುವ 20 ಸಾವಿರ ದುಡ್ಡನ್ನು ಈ ಬಿಸಿನೆಸ್ ಮೇಲೆ ಹಾಕಿ- 20 ಲಕ್ಷ ಲಾಭ ಪಡೆಯಿರಿ: ಎಲ್ಲರೂ ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

Comments are closed.