Vaastu Tips: ಬೇಕಿದ್ರೆ ಟ್ರೈ ಮಾಡಿ- ಒಂದೇ ತಿಂಗಳಲ್ಲಿ ಲಕ್ಷ ಲಕ್ಷ ಆದಾಯ ಫಿಕ್ಸ್- ಮನೆಯಲ್ಲಿ ಇದೊಂದು ವಸ್ತು ಇಡೀ ಸಾಕು. ನೀವೇ ಕಿಂಗ್ ಆಗ್ತೀರಾ. ಏನು ಗೊತ್ತೇ?

Vaastu Tips: ಹಣಕಾಸಿನ ವಿಚಾರದಲ್ಲಿ ಯಾವುದೇ ಕೊರತೆ ಆಗದೆ ನಮ್ಮ ಸ್ಥಿತಿ ಚೆನ್ನಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರು ಹಣ ಉಳಿಸಲು ಸಾಧ್ಯ ಆಗುವುದಿಲ್ಲ ಅಥವಾ ತೊಂದರೆಗಳು ಬರುತ್ತಲೇ ಇರುತ್ತವೆ. ಇದಕ್ಕೆ ಕಾರಣ ವಾಸ್ತು ದೋಷ ಆಗಿರುತ್ತದೆ. ಹಲವರು ವಾಸ್ತು ಸಮಸ್ಯೆಗಳನ್ನು ಸರಿ ಮಾಡಿಕೊಳ್ಳಲು ನಾನಾ ರೀತಿಯ ಕೆಲಸಗಳನ್ನು ಟ್ರೈ ಮಾಡುತ್ತಾರೆ. ಆದರೆ ನಿಮ್ಮ ಹಣಕಾಸಿನ ಸಮಸ್ಯೆ ಇಂದ ಮುಕ್ತಿ ಪಡೆಯಲು ನೀವು ಮನೆಯಲ್ಲಿ ಕೆಲವು ಸಣ್ಣ ವಸ್ತುಗಳನ್ನು ಇಟ್ಟರೆ ಸಾಕು ಇಂಥ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಹಾಗಿದ್ದರೆ ಆ ವಸ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ: Gruhalakshmi Yojana: ಗೃಹ ಲಕ್ಷ್ಮಿ ಯೋಜನೆಗೆ ಬತ್ತಿ ಇಟ್ಟ ಸರ್ಕಾರ; ಮತ್ತಷ್ಟು ಜನರಿಗೆ ನಿರಾಸೆ, ಯಾರಿಗೆಲ್ಲಾ 2000ರೂ. ಸಿಗಲ್ಲಾ ಗೊತ್ತಾ?

JOSH 2 | Live Kannada News
Vaastu Tips: ಬೇಕಿದ್ರೆ ಟ್ರೈ ಮಾಡಿ- ಒಂದೇ ತಿಂಗಳಲ್ಲಿ ಲಕ್ಷ ಲಕ್ಷ ಆದಾಯ ಫಿಕ್ಸ್- ಮನೆಯಲ್ಲಿ ಇದೊಂದು ವಸ್ತು ಇಡೀ ಸಾಕು. ನೀವೇ ಕಿಂಗ್ ಆಗ್ತೀರಾ. ಏನು ಗೊತ್ತೇ? https://sihikahinews.com/2023/06/08/this-tips-will-help-you-get-money/

ಅಡಿಕೆ :- ಎಲ್ಲಾ ರೀತಿಯ ಒಳ್ಳೆಯ ಕಾರ್ಯಗಳಲ್ಲಿ ಅಡಿಕೆಗೆ ಪ್ರಾಧಾನ್ಯತೆ ಇದೆ. ನಿಮ್ಮ ಕಮಾನಿನಲ್ಲಿ ಅಡಿಕೆಯನ್ನು ಇಟ್ಟರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಹಣಕಾಸಿನ ತೊಂದರೆ ಆಗುವುದಿಲ್ಲ ಹಾಗೆಯೇ ಧಾನ್ಯಗಳ ಕೊರತೆ ಕೂಡ ಆಗುವುದಿಲ್ಲ ಎಂದು ಹೇಳುತ್ತಾರೆ.

ಏಳು ನಾಣ್ಯಗಳು :- ಹಣಕಾಸಿನ ವಿಷಯದಲ್ಲಿ ತೊಂದರೆ ಅನುಭವಿಸುತ್ತಿರುವವರು ಒಂದು ಕೆಂಪು ಬಟ್ಟೆಯಲ್ಲಿ ಏಳು ನಾಣ್ಯಗಳನ್ನು ಕಟ್ಟಿ, ಅದನ್ನು ಶುಕ್ರವಾರದ ದಿನ ನಿಮ್ಮ ಮನೆಯ ಕಮಾನಿನಲ್ಲಿ ಇಡಿ. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಲಕ್ಷ್ಮೀದೇವಿಯ ಆಶೀರ್ವಾದ ಸಿಕ್ಕಿ, ನಿಮ್ಮ ಅದೃಷ್ಟ ಬದಲಾಗುತ್ತದೆ. ನಿಮ್ಮ ಮನೆಯಲ್ಲಿ ಶಾಶ್ವತವಾಗಿ ಹಣ ಇರುತ್ತದೆ ಎಂದು ಹೇಳುತ್ತಾರೆ. ಇದನ್ನೂ ಓದಿ:Astrology: ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗೂ ಮಳೆನೀರೇ ಪರಿಹಾರ: ಈ ಒಂದು ಸಿಂಪಲ್ ಕೆಲಸ ಮಾಡಿದರೆ ಸಾಕು, ಮಳೆ ನೀರು ಕೂಡ ನಿಮಗೆ ಝಣ ಝಣ ಕಾಂಚಾಣ ತರಬಲ್ಲದು!

ತುಳಸಿ ಎಲೆಗಳು :- ಪ್ರತಿ ಮನೆಯಲ್ಲಿ ತುಳಸಿ ಗಿಡ ಇರುತ್ತದೆ, ಈ ಗಿಡವನ್ನು ಎಲ್ಲರೂ ಪೂಜೆ ಮಾಡುತ್ತಾರೆ. ಹಲವು ರೋಗಕ್ಕೆ ತುಳಸಿ ಮದ್ದು, ಆದರೆ ತುಳಸಿ ಗಿಡದ ಎಲೆಗಳಿಂದ ಆರ್ಥಿಕ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎನ್ನುವುದು ಹಲವರಿಗೆ ಗೊತ್ತಿಲ್ಲದ ವಿಷಯ.. ತುಳಸಿ ಎಲೆಗಳನ್ನು ನಿಮ್ಮ ಕಮಾನಿನ ಮೇಲೆ ಇಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆ ಇಂದ ಮುಕ್ತಿ ಸಿಗುತ್ತದೆ. ತುಳಸಿಯನ್ನು ಲಕ್ಷ್ಮಿ ಮತ್ತು ವಿಷ್ಣುವಿನ ಸ್ವರೂಪ ಎನ್ನುತ್ತಾರೆ.

ಕುಬೇರನ ವಿಗ್ರಹ :- ಕುಬೇರ ಸಂಪತ್ತಿನ ದೇವರು, ಒಂದು ಮನೆಯ ಕುಬೇರನ ಮೂಲೆಯಲ್ಲಿ ಹಣ ಒಡವೆಗಳನ್ನು ಇಡುತ್ತಾರೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹಣಕಾಸಿನ ವಿಚಾರಕ್ಕೆ ಸಮಸ್ಯೆ ಎದುರಾಗುತ್ತಿದ್ದು, ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂದರೆ, ಮನೆಗೆ ಕುಬೇರನ ವಿಗ್ರಹವನ್ನು ತಂದು ಇಡಿ, ಇದರಿಂದ ಹಣಕಾಸಿನ ವಿಷಯಕ್ಕೆ ನಿಮ್ಮ ಎಲ್ಲಾ ಸಮಸ್ಯೆ ದೂರವಾಗುತ್ತದೆ. ಇದನ್ನೂ ಓದಿ:Technology: ಬದಲಾಗುತ್ತಿದೆ ಭಾರತ – ಐಫೋನ್ ಬೆನ್ನಲ್ಲೇ ಮತ್ತೊಂದು ಕಂಪನಿ ಇಂದ ಭಾರತದಲ್ಲಿಯೇ ಉತ್ಪಾದನೆ ಆರಂಭ- ಯಾವ ಕಂಪನಿ ಗೊತ್ತೇ? ಮೊಬೈಲ್ ಮತ್ತಷ್ಟು ಅಗ್ಗ.

ಅರಿಶಿನ :– ಅರಿಷಿನಕ್ಕೆ ಪೂಜೆಯಲ್ಲಿ ವಿಶೇಷ ಸ್ಥಾನ ಮತ್ತು ಔಷಧೀಯ ಗುಣ ಎರಡು ಕೂಡ ಇದೆ. ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ನಿಮ್ಮ ಕಮಾನಿನ ಮೇಲೆ ಅರಿಶಿನದ ಉಂಡೆಯನ್ನು ಒಂದು ಬಟ್ಟಲಿನಲ್ಲಿ ಇಡಿ. ಇದರಿಂದ ನಿಮಗೆ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ. ಹಾಗೆಯೇ ಲಕ್ಷ್ಮೀದೇವಿ ಸದಾ ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ. ಇದನ್ನೂ ಓದಿ:Insurance: ರೈಲ್ವೆ ಪ್ರಯಾಣಕ್ಕೂ ಮುನ್ನ ಈ ಚಿಕ್ಕ ಕೆಲಸ ಮಾಡಿದರೇ, ಏನೇ ಆದರೂ ಹತ್ತು ಲಕ್ಷದ ವರೆಗೂ ಹಣ ನೀಡುತ್ತೆ ರೈಲ್ವೆ ಇಲಾಖೆ- 35 ಪೈಸೆ ಖರ್ಚು ಮಾಡಿ ಸಾಕು.

Comments are closed.