Kannada Astrology: ಗಣೇಶನ ಆಶೀರ್ವಾದದಿಂದ ಈ ರಾಶಿಯವರು ಇಂದಿನಿಂದ ಮುಟ್ಟಿದ್ದಲ್ಲ ಚಿನ್ನ ಭವಿಷ್ಯವೇ ಬದಲಾಗಲಿದೆ ನೋಡಿ:

Kannada Astrology: ಶ್ರಾವಣ ಮಾಸದಲ್ಲಿ ವಿನಾಯಕ ಚತುರ್ಥಿ ಉಪವಾಸವನ್ನು ಭಾನುವಾರ ಆಚರಿಸಲಾಗುತ್ತದೆ ವಿನಾಯಕ ಚತುರ್ಥಿಯಿಂದ ಅನೇಕ ಮಂಗಳಕರ ಯೋಗಗಳು ನಮಗೆ ಸಿಗುತ್ತವೆ ಎಂದು ಹೇಳಲಾಗುತ್ತೆ. ಹಿಂದೂ ಧರ್ಮದಲ್ಲಿ ಧಾರ್ಮಿಕ ಗ್ರಂಥಗಳಲ್ಲಿ ಚತುರ್ಥಿಗೆ ಹೆಚ್ಚಿನ ಮಹತ್ವ ಇದೆ ಹಿಂದೂ ಆಚರಣೆಯ ಪ್ರಕಾರ ಶ್ರಾವಣದ ಎರಡನೇ ವಿನಾಯಕ ಚತುರ್ಥಿ ಆಗಿದ್ದು 5 ಅತ್ಯಂತ ಮಂಗಳಕರ ಯೋಗಗಳು ಇಂದು ರೂಪಗೊಳ್ಳುತ್ತವೆ. ಹಾಗಾದ್ರೆ ರೂಪುಗೊಳ್ಳುವ ಶುಭಯೋಗದಿಂದ ಯಾವ ರಾಶಿಯವರಿಗೆ ಉತ್ತಮ ದಿನ ಆರಂಭವಾಗಲಿದೆ ಗೊತ್ತೇ?

ಮೇಷ ರಾಶಿ:
ಮೇಷ ರಾಶಿಯವರಿಗೆ ಗಣೇಶನ ಸಂಪೂರ್ಣ ಆಶೀರ್ವಾದ ಸಿಗಲಿದೆ ಚತುರ್ಥಿಯ ದಿನ ಗಣಪತಿ ಬಪ್ಪನಿಗೆ ಸಿಂಧೂರವನ ಅರ್ಪಿಸಿ. ಗಣಪನ ಪಾದಗಳಿಗೂ ಸಿಂಧೂರವನ್ನು ಹಚ್ಚಿ ನಂತರ ಹಣೆಯ ಮೇಲೆ ತಿಲಕವನ್ನು ಹಚ್ಚಿದರೆ ನೀವು ಅಂದುಕೊಂಡಿರುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ಮಿಥುನ ರಾಶಿ:
ಗಣೇಶನ ಅನುಗ್ರಹದಿಂದ ವೃತ್ತಿಯಲ್ಲಿ ಪ್ರಗತಿ ಸಿಗುತ್ತದೆ. ಎಲ್ಲ ವಿಷಯದಲ್ಲಿಯೂ ಯಶಸ್ಸು ನಿಮ್ಮದಾಗುತ್ತದೆ ಗಣಪನಿಗೆ ತಪ್ಪದೆ ಗರಿಕೆ ಹುಲ್ಲನ್ನು ಈ ದಿನ ಅರ್ಪಿಸಿ ಇದರಿಂದ ನೀವು ವಿಶೇಷ ಲಾಭವನ್ನು ಪಡೆಯಬಹುದು.

ಮಕರ ರಾಶಿ:
ಈ ರಾಶಿಯವರಿಗೆ ಇಂದು ಶುಭದಿನ ಗಣೇಶನ ಕೃಪೆಯಿಂದ ಮುಟ್ಟಿದಲ್ಲವೂ ಚಿನ್ನ ಎನ್ನುವಂತಾಗುತ್ತಿದೆ. ಸಕಲ ಮರ್ಯಾದೆ ಗೌರವಗಳು ಕೂಡ ಸಿಗುತ್ತವೆ ಗಣೇಶನ ವಿಶೇಷವಾದ ಕೃಪೆ ನಿಮ್ಮ ಮೇಲಿರುತ್ತದೆ. ದಿನದಿಂದ ದಿನಕ್ಕೆ ಸಾಕಷ್ಟು ಅಭಿವೃದ್ಧಿಯನ್ನು ಕಾಣುತ್ತೀರಿ.

Comments are closed.