Anant Chaturdashi 2023: ಇಂದು ಈ ಒಂದು ಕೆಲಸ ಮಾಡಿದರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ನಿಮ್ಮನ್ನ ಬಿಟ್ಟು ಓಡುತ್ತವೆ; ಸುಖ ಸಮೃದ್ಧಿ ಹತ್ತಿರವಾಗುತ್ತವೆ.

Anant Chaturdashi 2023: ಇದು ಬಹಳ ಶ್ರೇಷ್ಠವಾದ ದಿನ ಅನಂತ ಚತುರ್ದಶಿ. ಯಾರು ಭಕ್ತಿ ಭಾವದಿಂದ ಶ್ರೀಮನ್ನಾರಾಯಣನನ್ನು ಪೂಜಿಸುತ್ತಾರೋ ಪ್ರಾರ್ಥಿಸುತ್ತಾರೋ ಅಂತವರ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ. ಶ್ರೀಮನ್ನಾರಾಯಣನ ಕೊರತೆಯಿಂದ ಹಣದ ಕೊರತೆಯು ನೀಗುತ್ತದೆ. ಎಲ್ಲಾ ಕಷ್ಟಗಳು ದೂರವಾಗಬೇಕು ಅಂದ್ರೆ ಶ್ರೀಮನ್ನಾರಾಯಣನ ಈ ಜಪವನ್ನು ಇವತ್ತು ತಪ್ಪದೆ ಮಾಡಿ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಉತ್ತಮ ಆರೋಗ್ಯ, ಮನೆಯಲ್ಲಿ ಸಂಪತ್ತು ಧನ ಕನಕಗಳು ನೆಮ್ಮದಿ ಸುಖ ಶಾಂತಿ ಎಲ್ಲವೂ ನೆಲೆಸುತ್ತವೆ.

ಅನಂತ ಚತುರ್ದಶಿ ದಿನ ನೀವು ಮಾಡಲೇಬೇಕಾದ ಜಪ ಮಂತ್ರ ಇವು:

ಓಂ ವಿಶ್ವಸ್ಮೈ ನಮಃ |

ಓಂ ವಿಷ್ಣವೇ ನಮಃ |

ಓಂ ವಷಟ್ಕಾರಾಯ ನಮಃ |

ಓಂ ಭೂತಭವ್ಯಭವತ್ಪ್ರಭವೇ ನಮಃ |

ಓಂ ಭೂತಕೃತೇ ನಮಃ |

ಓಂ ಭೂತಭೃತೇ ನಮಃ |

ಓಂ ಭಾವಾಯ ನಮಃ |

ಓಂ ಭೂತಾತ್ಮನೇ ನಮಃ |

ಓಂ ಭೂತಭಾವನಾಯ ನಮಃ |

ಓಂ ಪೂತಾತ್ಮನೇ ನಮಃ |

ಓಂ ಪರಮಾತ್ಮನೇ ನಮಃ |

ಓಂ ಮುಕ್ತಾನಾಂಪರಮಗತಯೇ ನಮಃ |

ಓಂ ಅವ್ಯಯಾಯ ನಮಃ |

ಓಂ ಪುರುಷಾಯ ನಮಃ |

ಓಂ ಸಾಕ್ಷಿಣೇ ನಮಃ |

ಓಂ ಕ್ಷೇತ್ರಜ್ಞಾಯ ನಮಃ |

ಓಂ ಅಕ್ಷರಾಯ ನಮಃ |

ಓಂ ಯೋಗಾಯ ನಮಃ |

ಓಂ ಯೋಗವಿದಾಂನೇತ್ರೇ ನಮಃ |

ಓಂ ಪ್ರಧಾನಪುರುಷೇಶ್ವರಾಯ ನಮಃ |

ಓಂ ನಾರಸಿಂಹವಪುಷೇ ನಮಃ |

ಓಂ ಶ್ರೀಮತೇ ನಮಃ |

ಓಂ ಕೇಶವಾಯ ನಮಃ |

ಓಂ ಪುರುಷೋತ್ತಮಾಯ ನಮಃ |

ಓಂ ಸರ್ವಸ್ಮೈ ನಮಃ |

ಓಂ ಶರ್ವಾಯ ನಮಃ |

ಓಂ ಶಿವಾಯ ನಮಃ |

ಓಂ ಸ್ಥಾಣವೇ ನಮಃ |

ಓಂ ಭೂತಾದಯೇ ನಮಃ |

ಓಂ ನಿಧಯೇಽವ್ಯಯಾಯ ನಮಃ

ಓಂ ಸಂಭವಾಯ ನಮಃ |

ಓಂ ಭಾವನಾಯ ನಮಃ |

ಓಂ ಭರ್ತ್ರೇ ನಮಃ |

ಓಂ ಪ್ರಭವಾಯ ನಮಃ |

ಓಂ ಪ್ರಭವೇ ನಮಃ |

ಓಂ ಈಶ್ವರಾಯ ನಮಃ |

ಓಂ ಸ್ವಯಂಭುವೇ ನಮಃ |

ಓಂ ಶಂಭವೇ ನಮಃ |

ಓಂ ಆದಿತ್ಯಾಯ ನಮಃ |

ಓಂ ಪುಷ್ಕರಾಕ್ಷಾಯ ನಮಃ |

Comments are closed.