Anant Chaturdashi 2023: ಇಂದು ಈ ಒಂದು ಕೆಲಸ ಮಾಡಿದರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ನಿಮ್ಮನ್ನ ಬಿಟ್ಟು ಓಡುತ್ತವೆ; ಸುಖ ಸಮೃದ್ಧಿ ಹತ್ತಿರವಾಗುತ್ತವೆ.
Anant Chaturdashi 2023: ಇದು ಬಹಳ ಶ್ರೇಷ್ಠವಾದ ದಿನ ಅನಂತ ಚತುರ್ದಶಿ. ಯಾರು ಭಕ್ತಿ ಭಾವದಿಂದ ಶ್ರೀಮನ್ನಾರಾಯಣನನ್ನು ಪೂಜಿಸುತ್ತಾರೋ ಪ್ರಾರ್ಥಿಸುತ್ತಾರೋ ಅಂತವರ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ. ಶ್ರೀಮನ್ನಾರಾಯಣನ ಕೊರತೆಯಿಂದ ಹಣದ ಕೊರತೆಯು ನೀಗುತ್ತದೆ. ಎಲ್ಲಾ ಕಷ್ಟಗಳು ದೂರವಾಗಬೇಕು ಅಂದ್ರೆ ಶ್ರೀಮನ್ನಾರಾಯಣನ ಈ ಜಪವನ್ನು ಇವತ್ತು ತಪ್ಪದೆ ಮಾಡಿ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಉತ್ತಮ ಆರೋಗ್ಯ, ಮನೆಯಲ್ಲಿ ಸಂಪತ್ತು ಧನ ಕನಕಗಳು ನೆಮ್ಮದಿ ಸುಖ ಶಾಂತಿ ಎಲ್ಲವೂ ನೆಲೆಸುತ್ತವೆ.
ಅನಂತ ಚತುರ್ದಶಿ ದಿನ ನೀವು ಮಾಡಲೇಬೇಕಾದ ಜಪ ಮಂತ್ರ ಇವು:
ಓಂ ವಿಶ್ವಸ್ಮೈ ನಮಃ |
ಓಂ ವಿಷ್ಣವೇ ನಮಃ |
ಓಂ ವಷಟ್ಕಾರಾಯ ನಮಃ |
ಓಂ ಭೂತಭವ್ಯಭವತ್ಪ್ರಭವೇ ನಮಃ |
ಓಂ ಭೂತಕೃತೇ ನಮಃ |
ಓಂ ಭೂತಭೃತೇ ನಮಃ |
ಓಂ ಭಾವಾಯ ನಮಃ |
ಓಂ ಭೂತಾತ್ಮನೇ ನಮಃ |
ಓಂ ಭೂತಭಾವನಾಯ ನಮಃ |
ಓಂ ಪೂತಾತ್ಮನೇ ನಮಃ |
ಓಂ ಪರಮಾತ್ಮನೇ ನಮಃ |
ಓಂ ಮುಕ್ತಾನಾಂಪರಮಗತಯೇ ನಮಃ |
ಓಂ ಅವ್ಯಯಾಯ ನಮಃ |
ಓಂ ಪುರುಷಾಯ ನಮಃ |
ಓಂ ಸಾಕ್ಷಿಣೇ ನಮಃ |
ಓಂ ಕ್ಷೇತ್ರಜ್ಞಾಯ ನಮಃ |
ಓಂ ಅಕ್ಷರಾಯ ನಮಃ |
ಓಂ ಯೋಗಾಯ ನಮಃ |
ಓಂ ಯೋಗವಿದಾಂನೇತ್ರೇ ನಮಃ |
ಓಂ ಪ್ರಧಾನಪುರುಷೇಶ್ವರಾಯ ನಮಃ |
ಓಂ ನಾರಸಿಂಹವಪುಷೇ ನಮಃ |
ಓಂ ಶ್ರೀಮತೇ ನಮಃ |
ಓಂ ಕೇಶವಾಯ ನಮಃ |
ಓಂ ಪುರುಷೋತ್ತಮಾಯ ನಮಃ |
ಓಂ ಸರ್ವಸ್ಮೈ ನಮಃ |
ಓಂ ಶರ್ವಾಯ ನಮಃ |
ಓಂ ಶಿವಾಯ ನಮಃ |
ಓಂ ಸ್ಥಾಣವೇ ನಮಃ |
ಓಂ ಭೂತಾದಯೇ ನಮಃ |
ಓಂ ನಿಧಯೇಽವ್ಯಯಾಯ ನಮಃ
ಓಂ ಸಂಭವಾಯ ನಮಃ |
ಓಂ ಭಾವನಾಯ ನಮಃ |
ಓಂ ಭರ್ತ್ರೇ ನಮಃ |
ಓಂ ಪ್ರಭವಾಯ ನಮಃ |
ಓಂ ಪ್ರಭವೇ ನಮಃ |
ಓಂ ಈಶ್ವರಾಯ ನಮಃ |
ಓಂ ಸ್ವಯಂಭುವೇ ನಮಃ |
ಓಂ ಶಂಭವೇ ನಮಃ |
ಓಂ ಆದಿತ್ಯಾಯ ನಮಃ |
ಓಂ ಪುಷ್ಕರಾಕ್ಷಾಯ ನಮಃ |
Comments are closed.