Film News: ನೋಡಲು ಸ್ವರ್ಗದಿಂದ ಬಂದ ಸುಂದರಿ- ಆದರೂ ಸಿನಿಮಾದವರು ಈಕೆಗೆ ಏನೆಲ್ಲಾ ಹೇಳುತ್ತಿದ್ದರಂತೆ ಗೊತ್ತೇ? ಇದು ಸಿನೆಮಾದ ಮತ್ತೊಂದು ಮುಖ

Film News: ಇವತ್ತಿನ ಆರ್ಟಿಕಲ್ ನಲ್ಲಿ ನಾವು ಒಂದು ಸಮಯದಲ್ಲಿ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯರಾಗಿದ್ದ ನಟಿಯೊಬ್ಬರ ಬಗ್ಗೆ ಹೇಳಲು ಹೊರಟಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ಸಮೀರ ರೆಡ್ಡಿ ಅವರ ಬಗ್ಗೆ. ಹಿಂದಿ ತೆಲುಗು ಹಾಗು ತಮಿಳುನಲ್ಲಿ ಕೂಡ ಇವರು ನಟಿಸಿ ಸಾಕಷ್ಟು ಬೇಡಿಕೆಯನ್ನು ಹೊಂದಿದ್ದರು. ಕನ್ನಡದಲ್ಲಿ ನಮ್ಮ ಕಿಚ್ಚ ಸುದೀಪ್ ರವರ ವರದನಾಯಕ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿರುವ ನಟಿ ಹಾಗೂ ಇದೇ ಸಿನಿಮಾದ ಮೂಲಕ ಇವರು ಕನ್ನಡಿಗರಿಗೆ ಪರಿಚಿತರಾಗಿದ್ದಾರೆ.

ಇನ್ನು ಈಗಾಗಲೇ ಸಮಯ ರೆಡ್ಡಿ ಅವರು ಚಿತ್ರರಂಗದಿಂದ ದೂರವಾಗಿ ಸಾಕಷ್ಟು ಸಮಯಗಳು ಕಳೆದಿದ್ದು ಕೇವಲ ಸೋಶಿಯಲ್ ಮೀಡಿಯಾ ಗಳಲ್ಲಿ ಮಾತ್ರ ಆಕ್ಟಿವ್ ಆಗಿದ್ದಾರೆ. ವಿಶೇಷವಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟಂತಹ ತಮ್ಮ ಕುಟುಂಬದವರ ಜೊತೆಗಿರುವಂತಹ ಸಂತೋಷದ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

ಈ ಮೂಲಕವೇ ತಮ್ಮ ಅಭಿಮಾನಿಗಳ ಜೊತೆಗೆ ಅವರು ಸೋಶಿಯಲ್ ಮೀಡಿಯಾದ ಮೂಲಕ ಕನೆಕ್ಟೆಡ್ ಆಗಿದ್ದಾರೆ. ಇನ್ಸ್ಟಾಗ್ರಾಂ ಮೂಲಕವೇ ಆಗಾಗ ತಮ್ಮ ಅಭಿಮಾನಿಗಳ ಜೊತೆಗೆ ಸಂಭಾಷಣೆಯನ್ನು ಕೂಡ ನಡೆಸುತ್ತಾರೆ. ಆದರೆ ಇತ್ತೀಚಿಗಷ್ಟೇ ನಡೆದಿರುವಂತಹ ಮಾಧ್ಯಮ ಸಂದರ್ಶನದಲ್ಲಿ ಅವರು ತಮ್ಮ ಸಿನಿಮಾ ಜೀವನಕ್ಕೆ ಸಂಬಂಧಪಟ್ಟಂತಹ ಕಹಿ ಸುದ್ದಿ ಒಂದನ್ನು ಹಂಚಿಕೊಂಡಿದ್ದಾರೆ.

ಹತ್ತು ವರ್ಷಗಳ ಹಿಂದಿನ ಘಟನೆ ಒಂದನ್ನು ನೆನಪಿಸಿಕೊಂಡು ತಮಿಳು ಮಾಧ್ಯಮಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ಸಮೀರ ರೆಡ್ಡಿ, ಈ ಹಿಂದೆ ನಾನು ತೆಲುಗು ಆಗಿದ್ದ ಸಂದರ್ಭದಲ್ಲಿ ಬಾಡಿ ಶೇಮಿಂಗ್ ಅನ್ನು ಎದುರಿಸಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ ಚಿತ್ರರಂಗದಲ್ಲಿ ಕೆಲವರು ನನ್ನ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವಂತೆ ಹೇಳಿದ್ರು ಅದಕ್ಕಿಂತ ಹೆಚ್ಚಾಗಿ ಕೆಲವರು ನನ್ನ ಸ್ತನದ ಗಾತ್ರವನ್ನು ಹೆಚ್ಚಿಸುವುದಕ್ಕೆ ಕೂಡ ಹೇಳಿದರು ಶಾ-ಕಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಆಗಿನ ಕಾಲದಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಜನರು ಪ್ಲಾಸ್ಟಿಕ್ ಸರ್ಜರಿಯ ಮೂಲಕ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದರು ಎಂಬುದಾಗಿ ಕೂಡ ಸಮೀರ ರೆಡ್ಡಿ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಆಗ ಅವರು ಕೂಡ ನನಗೆ ಆಪರೇಷನ್ ಮಾಡಿಕೊಳ್ಳೋದಕ್ಕೆ ಹೇಳಿಕೊಂಡಿದ್ದಾಗ ನಾನು ಏನು ಮಾಡಬೇಕು ಅಂತ ನನಗೆ ತೋಚಿರ್ಲಿಲ್ಲ ಅನ್ನೋ ಸಂದಿಗ್ಧ ಪರಿಸ್ಥಿತಿಯನ್ನು ಕೂಡ ಈ ಸಂದರ್ಭದಲ್ಲಿ ಅವರು ವಿವರಿಸುತ್ತಾರೆ.

ಆದರೆ ಈಗ ಚಿತ್ರರಂಗದಿಂದ ಹೊರಬಂದ ನಂತರ 10 ವರ್ಷಗಳ ಹಿಂದಿನ ಜರ್ನಿಯನ್ನು ಮೆಲುಕು ಹಾಕಿ ನೋಡಿದ ನಂತರ ಅವರು ಹೇಳಿದ್ದಕ್ಕೆಲ್ಲ ನಾನು ತಲೆಯಲ್ಲ ಅಡಿಸಿ ಅದನ್ನು ಮಾಡಲಿಲ್ಲ ಅನ್ನೋ ನೆಮ್ಮದಿ ನನ್ನಲ್ಲಿ ಇದೆ ಎಂಬುದಾಗಿ ಸಮೀರಾ ರೆಡ್ಡಿ ಹೇಳ್ಕೋತಾರೆ. ಆದರೆ ಇದೇ ಸೂಚನೆಯನ್ನು ಕೆಲವು ನಟಿಯರು ಪಾಲಿಸಿ ಅದೇ ರೀತಿ ನಡ್ಕೊಂಡಿರಬಹುದು ಹಾಗು ಅದು ಚಿತ್ರರಂಗದಲ್ಲಿ ನಟಿಸುವುದಕ್ಕೆ ಅವರಿಗೆ ಅನುಕೂಲ ವಾಗಿರಬಹುದು ಅದು ಅವರ ಸಂತೋಷ ಅವರನ್ನು ಬದುಕಲು ಬಿಡಿ ಎಂಬುದಾಗಿ ಹೇಳಿದ್ದಾರೆ.

Comments are closed.