Dk Shivakumar: ಮನೆಯಲ್ಲಿ ಅತ್ತೆ ಸೊಸೆ ಇಬ್ಬರೂ ಇದ್ದರೇ, ಕಾಂಗ್ರೆಸ್ ಯಾರಿಗೆ ದುಡ್ಡು ಕೊಡುತ್ತೆ?? ಎರಡು ಸಾವಿರ ಪಡೆಯುವರು ಯಾರು ಗೊತ್ತೇ? ಡಿಕೆಶಿ ಹೇಳಿದ್ದೇನು??
Dk Shivakumar: ಕಾಂಗ್ರೆಸ್ ಸರ್ಕಾರ (Congress Govt.) ನಮ್ಮ ರಾಜ್ಯದಲ್ಲಿ ಬಹುಮತ ಸಾಧಿಸಿ ಅಧಿಕಾರಕ್ಕೆ ಬಂದಿದೆ. 135 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಈಗ ನಮ್ಮ ರಾಜ್ಯದ ಸಿಎಂ ಆಗಿ ಸಿದ್ದರಾಮಯ್ಯ (Siddaramaiah) ಅವರು ಅಧಿಕಾರ ಸ್ವೀಕರಿಸಿದ್ದು, ಡಿಸಿಎಂ ಆಗಿ ಡಿಕೆ ಶಿವಕುಮಾರ್ (D.K.Shivkumar) ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿವ ಸಂಪುಟದ ರಚನೆ ಸಹ ಈಗಷ್ಟೇ ನಡೆದಿದೆ. ಜನರು ಸರ್ಕಾರದಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ:KMF Job: ನಮ್ಮ ನಂದಿನಿ ಸಂಸ್ಥೆಯಲ್ಲಿ ಇದೆ ಉದ್ಯೋಗಗಳು- ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಹಾಕಿ. ಉದ್ಯೋಗ ಪಡೆಯಿರಿ. ಏನು ಮಾಡಬೇಕು ಗೊತ್ತೇ?
![Dk Shivakumar: ಮನೆಯಲ್ಲಿ ಅತ್ತೆ ಸೊಸೆ ಇಬ್ಬರೂ ಇದ್ದರೇ, ಕಾಂಗ್ರೆಸ್ ಯಾರಿಗೆ ದುಡ್ಡು ಕೊಡುತ್ತೆ?? ಎರಡು ಸಾವಿರ ಪಡೆಯುವರು ಯಾರು ಗೊತ್ತೇ? ಡಿಕೆಶಿ ಹೇಳಿದ್ದೇನು?? https://sihikahinews.com/2023/05/29/congress-govt-d-k-shivakumar-react-on-congress-guarantee-yojana/ JOSH 2 | Live Kannada News](https://sihikahinews.com/wp-content/uploads/2023/05/JOSH-2-1006x1024.jpg)
ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ಜನರಿಗೆ ಕೆಲವು ಗ್ಯಾರಂಟಿಗಳನ್ನು ನೀಡಿತ್ತು. ಅವುಗಳಲ್ಲಿ ಒಂದು ಗೃಹಲಕ್ಷ್ಮಿ ಯೋಜನೆ ಆಗಿದೆ. ಇದು ಮನೆಯ ಯಜಮಾನಿಗಾಗಿ ಮಾಡಿರುವ ಯೋಜನೆ. ಮನೆಯ ಯಜಮಾನಿಯಾಗಿ ಮನೆಯನ್ನು ನಡೆಸಿಕೊಂಡು ಹೋಗುವ ಮಹಿಳಾ ಶಕ್ತಿಗೆ ಪ್ರತಿತಿಂಗಳು ₹2,000 ರೂಪಾಯಿ ಕೊಡುವುದಾಗಿ ಭರವಸೆ ನೀಡಿದ ಯೋಜನೆ ಇದು. ರಾಜ್ಯ ಸರ್ಕಾರ ಜೂನ್ ಇಂದಲೇ ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಬೇಕು..
ಇಲ್ಲದೆ ಹೋದರೆ ಹೋರಾಟ ಮಾಡುತ್ತೇವೆ ಎಂದು ವಿರೋಧ ಪಕ್ಷದವರು ಮಾತನಾಡಿದ್ದರು. ಹಾಗೆಯೇ ಒಂದು ಮನೆಯಲ್ಲಿ ಅತ್ತೆ ಸೊಸೆ ಇಬ್ಬರು ಇದ್ದರೆ, ಯಾರಿಗೆ ₹2000 ರೂಪಾಯಿ ಹೋಗುತ್ತದೆ ಎನ್ನುವ ಪ್ರಶ್ನೆ ಕೂಡ ಎದ್ದಿತ್ತು. ಅದಕ್ಕೆಲ್ಲಾ ಈಗ ಡಿಕೆ ಶಿವಕುಮಾರ್ ಅವರು ಉತ್ತರ ನೀಡಿದ್ದಾರೆ.. “ಅತ್ತೆ ಸೊಸೆ ಇಬ್ಬರು ಇರುವ ಮನೆಗೆ ಯಜಮಾನಿ ಯಾರಾಗುತ್ತಾರೆ? ದುಡ್ಡು ಯಾರಿಗೆ ಸಿಗಬೇಕು? ಇದನ್ನೂ ಓದಿ: Chetan Ahimsa: ಕೇರಳ ಸ್ಟೋರಿ ಬಗ್ಗೆ ಟೀಕೆ ಮಾಡಿದ ಕಮಲ್ ಹಾಸನ್ ಗೆ ಠಕ್ಕರ್ ಕೊಟ್ಟ ಚೇತನ್- ಇದೇನಪ್ಪ ಇದು, ಚೇತನ್ ಹೇಳಿದ್ದೇನು ಗೊತ್ತೇ??
ಬ್ಯಾಂಕ್ ಅಕೌಂಟ್ ಇದೆಯಾ? ಇದೆಲ್ಲವು ತೀರ್ಮಾನ ಆಗುತ್ತದೆ.. ಜೂನ್ 1ರಂದು ಕ್ಯಾಬಿನೆಟ್ ಇದೆ. ಗೈಡ್ ಲೈನ್ಸ್ ಅಲ್ಲಿಂದ ಬರುತ್ತೆ. ಸ್ಟ್ರೈಕ್ ಮಾಡ್ತೀವಿ ಅನ್ನೋರಿಗೆ ಬೇಡ ಅನ್ನಲ್ಲ..ಮಗು ಈಗ ತಾನೇ ಹುಟ್ಟಿ 15 ದಿನವಷ್ಟೇ ಕಳೆದಿದೆ, ಇನ್ನು ಮಗುವಿಗೆ ಬಟ್ಟೆ ಹೊಲಿಸೋಕೆ ಅಳತೆ ಕೊಡಬೇಕು.. ಬೇರೆ ಕೆಲಸಗಳು ಇದೆ..” ಎಂದು ಯೋಜನೆಗಳು ತಡ ಆಗುತ್ತಿರುವ ಬಗ್ಗೆ ಸಮರ್ಥನೆ ನೀಡಿದ್ದಾರೆ ಡಿಕೆ ಶಿವಕುಮಾರ್. ಇದನ್ನೂ ಓದಿ: echnology: ಮತ್ತೆ ಬರುತ್ತಿದೆ ನೋಕಿಯಾ- ಸಿ22 ಸ್ಮಾರ್ಟ್ ಫೋನ್ ಗಳ ಬೆಲೆ ಎಷ್ಟು ಕಡಿಮೆ ಗೊತ್ತೇ?? ಇದಪ್ಪ ಆಫರ್ ಅಂದ್ರೆ.
Comments are closed.