Money Tricks: ಹಣದ ಸಮಸ್ಯೆನಾ? ಚಿಂತೆ ಬೇಡ ಈ ಟಿಪ್ಸ್ ಟ್ರೈ ಮಾಡಿ ಲಕ್ಷ್ಮಿ ಸದಾ ನಿಮ್ಮ ಜೊತೆ ಇರುತ್ತಾಳೆ, ಜೇಬು ಖಾಲಿ ಆಗೋದೇ ಇಲ್ಲ!

Money Tricks: ಪ್ರತಿದಿನ ಪ್ರತಿಕ್ಷಣ ಜನರು ದುಡಿಯುತ್ತಾರೆ. ಹಣಕ್ಕಾಗಿ ಕಷ್ಟಪಡುತ್ತಾರೆ ಹಗಲಿರುಳು ಶ್ರಮಿಸಿ, ಹೇಗೋ ಹಣ ಸಂಪಾದನೆ ಮಾಡುತ್ತಾರೆ. ಆದರೆ ಸಂಪಾದಿಸಿದ ಹಣ ಕೆಲವೊಮ್ಮೆ ನಮ್ಮ ಕೈಯಲ್ಲಿ ಇರುವುದೇ ಇಲ್ಲ ಎಷ್ಟೇ ದುಡಿದರು ಎಷ್ಟೇ ಸಂಪಾದನೆ ಮಾಡಿದರು ನಮ್ಮ ಕೈಯಲ್ಲಿ ಹಣವೇ ನಿಲ್ಲುವುದಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಬೇಕು ನಿಮ್ಮ ಕೈಯಲ್ಲಿ ಹಣ ಖಾಲಿ ಆಗಬಾರದು ಅಂದ್ರೆ ಈ ಕೆಲವು ಟ್ರಿಕ್ಸ್ ಫಾಲೋ ಮಾಡಿ. ಇದನ್ನೂ ಓದಿ: Optical illusion: ನಿಮ್ಮ ದೃಷ್ಟಿಗೆ ಒಂದು ಸವಾಲ್: ಬುದ್ಧಿವಂತರು ಮಾತ್ರ ಕೇವಲ ಹತ್ತು ಸೆಕೆಂಡ್ಗಳಲ್ಲಿ ಈ ಹಣ್ಣುಗಳಲ್ಲಿ ಅಡಗಿರುವ ಗಿಳಿಯನ್ನು ಗುರುತಿಸಬಲ್ಲರು! ನಿಮಗೂ ಕಾಣಿಸ್ತಾ?

ಕೆಂಪು ಹೂವುಗಳ ಅರ್ಪಣೆ:

ಸಂಪತ್ತಿನ ಆದ್ವಿ ದೇವತೆ ಲಕ್ಷ್ಮಿ, ಲಕ್ಷ್ಮಿಗೆ ಸಂತೋಷಪಡಿಸುವುದು ಶುಭ್ರ ಹಾಗೂ ಶುದ್ಧ ಮನಸ್ಸಿನ ಪೂಜೆಯಿಂದ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಕೆಂಪು ಗುಲಾಬಿ ಹೂಗಳನ್ನು ಅರ್ಪಿಸಬೇಕು ಈ ಹೂವನ ದೇವರ ಮನೆಯಲ್ಲಿ ದೇವಿಯ ಮುಂದೆ ಇಡಿ. ಸಾಧ್ಯವಾದರೆ ಹಾಲಿನಿಂದ ಸಿಹಿ ತಿಂಡಿ ತಯಾರಿಸಿ ತಾಯಿಗೆ ಅರ್ಪಿಸಿ ಪ್ರತಿ ಶುಕ್ರವಾರ ಈ ರೀತಿ ಹೋಗು ಹಾಗೂ ನೈವೇದ್ಯ ಅರ್ಪಿಸಿದರೆ ದೇವಿ ಪ್ರಸನ್ನಳಾಗುತ್ತಾಳೆ ನಿಮ್ಮ ಎಲ್ಲಾ ಕುಂದು ಕೊರತೆಗಳನ್ನು ನಿವಾರಿಸುತ್ತಾಳೆ.

ಅಶ್ವತ್ಥ ಎಲೆ ಅರ್ಪಣೆ:

ನಿಮಗೆ ಯಾರಾದರೂ ಹಣ ಕೊಟ್ಟು ಹಿಂತಿರುಗಿಸದೆ ಸತಾಯಿಸುತ್ತಿದ್ದರೆ ಈ ಒಂದು ಟ್ರಿಕ್ ಪ್ರಯತ್ನಿಸಿ ಅಶ್ವತ ಮರದ ಎಲೆಯನ್ನು ತೆಗೆದುಕೊಂಡು ಬಂದು ಅದರಲ್ಲಿ ರಾಮ ಎಂದು ಬರೆದು ಹನುಮಂತನ ದೇವಸ್ಥಾನಕ್ಕೆ ಅರ್ಪಿಸಿ. ರಾಮ ಎಂದು ಬರೆದ ಎಲೆಯ ಮೇಲೆ ಸಿಹಿ ತಿಂಡಿಗಳನ್ನು ಇಟ್ಟು ನೈವೇದ್ಯವಾಗಿಯೂ ಕೊಡಬಹುದು. ಎಲ್ಲಿ ಎಲ್ಲಿ ರಾಮ ಎಂದು ಬರೆದು ಅದನ್ನು ಹನುಮಂತನ ಪಾದದಲ್ಲಿ ಮಾತ್ರ ಇಡಬೇಡಿ. ಈ ರೀತಿ ಮಾಡುವುದರಿಂದ ಲಕ್ಷ್ಮಿಯ ಆಶೀರ್ವಾದ ಆಂಜನೇಯನ ಕೃಪೆ ನಿಮ್ಮ ಮೇಲೆ ಇರುತ್ತದೆ. ಇದನ್ನೂ ಓದಿ: Ration Card cancellation: ರೇಶನ್ ಕಾರ್ಡ್ ತಿದ್ದುಪಡಿಗೆ ಹೋದ್ರೆ ಕಾರ್ಡೇ ರದ್ದು; ಒಂದು ಲಕ್ಷಕ್ಕೂ ಅಧಿಕ APL, BPL ಕಾರ್ಡ್ ಗಳ ತಿದ್ದುಪಡಿ ತಿರಸ್ಕರಿಸಿದ ಸರ್ಕಾರ!

ಕರಿ ಮೆಣಸಿನ ಪ್ರಯೋಗ

ಕರಿಮೆಣಸು ಹಣದ ಹರಿವು ಹೆಚ್ಚಾಗುವಂತೆ ಮಾಡುತ್ತದೆ ಇದಕ್ಕಾಗಿ ಐದು ಕರಿಮೆಣಸು ತೆಗೆದುಕೊಂಡು ಅದನ್ನು ಜಜ್ಜಬೇಕು. ಮನೆಯ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಕರಿಮೆಣಸನ್ನು ಹಾಕಿ ಐದನೇ ಕಾಳನ್ನು ಆಕಾಶದ ಕಡೆಗೆ ಎಸೆಯಬೇಕು. ಈ ರೀತಿ ಮಾಡಿದರೆ ಹಣದ ಸಮಸ್ಯೆ ನಿವಾರಣೆ ಆಗುತ್ತದೆ.

ಕನಕಧಾರ ಸ್ತೋತ್ರ ಪಠಣೆ;

ಸಾಲದ ಬಾಧೆ ಇದ್ದರೆ, ಆರ್ಥಿಕ ಬಿಕಟ್ಟಿನ ಪರಿಸ್ಥಿತಿ ಇದ್ದರೆ ಕನಕಧಾರ ಸ್ತೋತ್ರವನ್ನು ಪಡಿಸಬೇಕು ಈ ಸ್ತೋತ್ರ ಪಠಣೆಯಿಂದ ಆರ್ಥಿಕ ಲಾಭ ಸಿಗುತ್ತದೆ. ಹಣ ಗಳಿಕೆಗೆ ಸಂಬಂಧಿಸಿದಂತೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಪ್ರತಿನಿತ್ಯ ಈ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ ಶುಕ್ರವಾರದ ದಿನ ಕನಕಧಾರ ಸ್ತೋತ್ರ ಪಠಣೆ ಮಾಡಿ. ಇದರಿಂದ ಯಾವುದೇ ಆರ್ಥಿಕ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತೆ. ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮಿ ಯೋಜನೆ APL ಕಾರ್ಡ್ ಇರೊರಿಗೂ ಸಿಗುತ್ತಾ? 60 ವರ್ಷ ದಾಟಿದ ಗೃಹಿಣಿಯರಿಗೂ 2,000ರೂ. ಬರುತ್ತಾ? ಸರ್ಕಾರದ ಬಿಗ್ ಅಪ್ಡೆಟ್!

Comments are closed.